
ನವದೆಹಲಿ (ಜೂ. 20): ಭಾರತದಲ್ಲಿ ಇನ್ನೊಮ್ಮೆ ಅಪನಗದೀಕರಣ ಘೋಷಣೆ ಮಾಡುವ ಅಪಾಯ ಇರುವುದರಿಂದ 500 ರು. ಮುಖ ಬೆಲೆಯ 25000 ರು.ಗಿಂತ ಹೆಚ್ಚಿನ ನೋಟುಗಳನ್ನು ಭಾರತದಿಂದ ತರುವ ಇಲ್ಲವೇ ಕೊಂಡೊಯ್ಯದಂತೆ ಭೂತಾನ್ ರಿಸವ್ರ್ ಬ್ಯಾಂಕ್- ರಾಯಲ್ ಮೊನಿಟರಿ ಅಥಾರಿಟಿ ಆಫ್ ಇಂಡಿಯಾ ಸಾರ್ವಜನಿಕರಿಗೆ ಸೂಚಿಸಿದೆ.
ಒಂದು ವೇಳೆ ಆರ್ಬಿಐ ತನ್ನ ನಿಯಮವನ್ನು ಬದಲಾವಣೆ ಮಾಡಿದರೆ ಅಥವಾ ಇನ್ನೊಮ್ಮೆ ನೋಟು ಅಮಾನ್ಯ ಮಾಡುವ ನಿರ್ಧಾರ ಕೈಗೊಂಡರೆ ಅದಕ್ಕೆ ತಾನು ಯಾವುದೇ ರೀತಿಯ ಜವಾಬ್ದಾರನಲ್ಲ. ಅದಕ್ಕೆ ಜನರೇ ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.