ಏಕಾಏಕಿ ಎಚ್ಚೆತ್ತುಕೊಂಡ ಜನನಾಯಕರು: ಬೆಂಗಳೂರಿನ ಗುಂಡಿ ಮುಚ್ಚಲು ನಿಂತ ಬಿಬಿಎಂಪಿ

Published : Oct 20, 2017, 08:13 AM ISTUpdated : Apr 11, 2018, 12:57 PM IST
ಏಕಾಏಕಿ ಎಚ್ಚೆತ್ತುಕೊಂಡ ಜನನಾಯಕರು: ಬೆಂಗಳೂರಿನ ಗುಂಡಿ ಮುಚ್ಚಲು ನಿಂತ ಬಿಬಿಎಂಪಿ

ಸಾರಾಂಶ

ಗಾರ್ಬೇಜ್ ಸಿಟಿ ಅನ್ನಿಸಿಕೊಂಡಿದ್ದ ಬೆಂಗಳೂರು ಈಗ ಪಾತ್ ಹೋಲ್ ಸಿಟಿಯಾಗಿದೆ. ರಸ್ತೆ ಗುಂಡಿಗಳಿಗೆ ಈಗಾಗಲೇ ಹಲವರು ಬಲಿಯಾಗಿದ್ದಾರೆ. 

ಬೆಂಗಳೂರು(ಅ.20): ಗಾರ್ಬೇಜ್ ಸಿಟಿ ಅನ್ನಿಸಿಕೊಂಡಿದ್ದ ಬೆಂಗಳೂರು ಈಗ ಪಾತ್ ಹೋಲ್ ಸಿಟಿಯಾಗಿದೆ. ರಸ್ತೆ ಗುಂಡಿಗಳಿಗೆ ಈಗಾಗಲೇ ಹಲವರು ಬಲಿಯಾಗಿದ್ದಾರೆ. 

ಈಗ ಏಕಾಏಕಿ ಎಚ್ಚೆತ್ತುಕೊಂಡಿರುವ ಮಾನ್ಯ ಬೆಂಗಳೂರು ಅಭಿವೃದ್ಧಿ  ಸಚಿವ ಜಾರ್ಜ್ ಮತ್ತು ಮೇಯರ್ ಸಂಪತ್ ರಾಜ್ ಮಧ್ಯ ರಾತ್ರಿ 2-00 ಗಂಟೆಗೆ ರಸ್ತೆ ಗುಂಡಿಗಳ ಮುಚ್ಚುವ ಹಾಗೂ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ  ನಡೆಸಿದರು.

ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಅಭಿಯಂತರರೊಂದಿಗೆ ಚಾಲುಕ್ಯ ಹೋಟೆಲ್ ಮುಂದೆ ಸೋಫಿಯಾ ಶಾಲೆ ಎದುರುಗಿನ ರಸ್ತೆಗೆ ಡಾಂಬರಿಕರಣವನ್ನ ಖುದ್ದು ಪರಿಶೀಲಿಸಿದ್ರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ