ಆಸಂಸ್ಥೆರಣಜಿಪಂದ್ಯಗಳವೇಳೆಆಟಗಾರರಿಗೆಆಹಾರಪೂರೈಕೆಮಾಡುತ್ತಿತ್ತು. ಆಹಾರಸರಬರಾಜುಮಾಡಿಕೊಂಡೇಕ್ರಿಕೆಟ್ಗೆಕಾಲಿಟ್ಟಥಂಪಿ, ರಾಜ್ಯತಂಡದಲ್ಲಿಆಡಿದರು.
ಪ್ರಸಕ್ತ ಸಾಲಿನಲ್ಲಿ ಗುಜರಾತ್ ಲಯನ್ಸ್ ಪರ ಕಣಕ್ಕಿಳಿದು ಮಿಂಚಿದ ಕೇರಳದ ವೇಗಿ ಬಸಿಲ್ ಥಂಪಿ ಕ್ರಿಕೆಟ್ಗೆ ಕಾಲಿಡುವ ಮೊದಲು ಆಹಾರ ಸೇವೆ ಸಂಸ್ಥೆಯೊಂದರಲ್ಲಿ ನೌಕರನಾಗಿದ್ದರು. ಆ ಸಂಸ್ಥೆ ರಣಜಿ ಪಂದ್ಯಗಳ ವೇಳೆ ಆಟಗಾರರಿಗೆ ಆಹಾರ ಪೂರೈಕೆ ಮಾಡುತ್ತಿತ್ತು. ಆಹಾರ ಸರಬರಾಜು ಮಾಡಿಕೊಂಡೇ ಕ್ರಿಕೆಟ್ಗೆ ಕಾಲಿಟ್ಟಥಂಪಿ, ರಾಜ್ಯ ತಂಡದಲ್ಲಿ ಆಡಿದರು. ಅವರ ಐಪಿಎಲ್ ಪ್ರದರ್ಶನ ಎಲ್ಲರ ಗಮನ ಸೆಳೆದಿದ್ದು, ಸದ್ಯದಲ್ಲೇ ಭಾರತಕ್ಕೆ ಆಡಲಿದ್ದಾರೆ ಎಂದು ಹಲವು ದಿಗ್ಗಜ ಕ್ರಿಕೆಟಿಗರು ಸಹ ಅಭಿಪ್ರಾಯಪಟ್ಟಿದ್ದಾರೆ.