ರೈತರ ನೆರವಿಗೆ ರಾಜ್ಯ ಸರ್ಕಾರ, ಬಾಕಿ ಹಣ ಬಿಡುಗಡೆಗೆ ನಿರ್ಧಾರ

Published : Jul 22, 2018, 01:58 PM ISTUpdated : Jul 22, 2018, 02:03 PM IST
ರೈತರ ನೆರವಿಗೆ ರಾಜ್ಯ ಸರ್ಕಾರ, ಬಾಕಿ ಹಣ ಬಿಡುಗಡೆಗೆ ನಿರ್ಧಾರ

ಸಾರಾಂಶ

ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೖತರು ಕಂಗಾಲಾಗಿದ್ದಾರೆ. ಸರಕಾರವೆ ಈ ಹಿಂದೆ ಬೆಂಬಲ ಬೆಲೆಯಲ್ಲೆ ಖರೀದಿ ಮಾಡಿದೆ. ಆದರೆ 55 ಕೋಟಿ ರೂ. ಹಣ ಬಾಕಿ ಇರಿಸಿಕೊಂಡಿರುವ ಸರಕಾರ ರೈತರನ್ನು ಅಲೆಯುವಂತೆ ಮಾಡಿದೆ. ಈ ವಿಚಾರವನ್ನು ಸುವರ್ಣ ವಾಹಿನಿ ಸಿಎಂ ಅವರ ಗಮನಕ್ಕೆ ತಂದಿತು. ಈ ರೀತಿ ಯಾವ ಯಾವ ಬೆಳೆಗೆ ಘೋಷಿಸಿದ್ದ ಬೆಂಬಲ ಬೆಲೆ ಹಣ ಬಾಕಿ ಇದೆ. ಅದೆಲ್ಲವನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೖತರು ಕಂಗಾಲಾಗಿದ್ದಾರೆ. ಸರಕಾರವೆ ಈ ಹಿಂದೆ ಬೆಂಬಲ ಬೆಲೆಯಲ್ಲೆ ಖರೀದಿ ಮಾಡಿದೆ. ಆದರೆ 55 ಕೋಟಿ ರೂ. ಹಣ ಬಾಕಿ ಇರಿಸಿಕೊಂಡಿರುವ ಸರಕಾರ ರೈತರನ್ನು ಅಲೆಯುವಂತೆ ಮಾಡಿದೆ. ಈ ವಿಚಾರವನ್ನು ಸುವರ್ಣ ವಾಹಿನಿ ಸಿಎಂ ಅವರ ಗಮನಕ್ಕೆ ತಂದಿತು. ಈ ರೀತಿ ಯಾವ ಯಾವ ಬೆಳೆಗೆ ಘೋಷಿಸಿದ್ದ ಬೆಂಬಲ ಬೆಲೆ ಹಣ ಬಾಕಿ ಇದೆ. ಅದೆಲ್ಲವನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೆರೆಮರೆಯ ಗುರು: ವಾರ್ಷಿಕೋತ್ಸವದ ವೇಳೆ ಮಕ್ಕಳು ಡಾನ್ಸ್ ಸ್ಟೆಪ್ ತಪ್ಪಿಸಬಾರದು ಎಂದು ಟೀಚರ್‌ ಏನ್ ಮಾಡಿದ್ರು ನೋಡಿ
Bengaluru: 70 ವರ್ಷದ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ 67 ವರ್ಷದ ನಿವೃತ್ತ ಪ್ರಾಧ್ಯಾಪಕಿ!