ರಾಮಮಂದಿರ ನಿರ್ಮಾಣ ಘೋಷಣೆಗೆ ಆಗ್ರಹಿಸಿ ಶ್ರೀಗಳ ಉಪವಾಸ

By Web DeskFirst Published Oct 7, 2018, 12:23 PM IST
Highlights

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಬೇಕು. ಇದಕ್ಕಾಗಿ ಅವರು ಅಯೋಧ್ಯೆಗೆ ಆಗಮಿಸಬೇಕು ಎಂದು ಒತ್ತಾಯಿಸಿ ಅಯೋಧ್ಯೆಯ ಮಹಾಂತ ರಾಮ ಪರಮಹಂಸ ಶ್ರೀಗಳು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ. 

ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಬೇಕು. 

ಇದಕ್ಕಾಗಿ ಅವರು ಅಯೋಧ್ಯೆಗೆ ಆಗಮಿಸಬೇಕು ಎಂದು ಒತ್ತಾಯಿಸಿ ಅಯೋಧ್ಯೆಯ ಮಹಾಂತ ರಾಮ ಪರಮಹಂಸ ಶ್ರೀಗಳು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ. 

ಅವರಿಗೆ ವಿವಿಧ ಧಾರ್ಮಿ ಕ ಸಂಘಟನೆಗಳು ಬೆಂಬಲ ಘೋಷಿಸಿವೆ. ರಾಮ ಲಲ್ಲಾ ಆಶಿರ್ವಾದದಿಂದಲೇ ಕಳೆದ ಬಾರಿ ಬಿಜೆಪಿ ಭಾರೀ ಬಹುಮತ ಗಳಿಸಿತು. 

ಈ ಕಾರಣಕ್ಕಾಗಿ ಮೋದಿ ರಾಮಲಲ್ಲಾಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣದ ಘೋಷಣೆ ಮಾಡಬೇಕು ಎಂದು ಶ್ರೀಗಳು ಆಗ್ರಹಿಸಿದರು.

click me!