ಬಡ್ತಿಯಲ್ಲಿ ತಾರತಮ್ಯ: ಸುಪ್ರೀಂಗೆ ನೂರಾರು ಯೋಧರ ಮೊರೆ

Published : Sep 12, 2017, 05:22 PM ISTUpdated : Apr 11, 2018, 12:47 PM IST
ಬಡ್ತಿಯಲ್ಲಿ ತಾರತಮ್ಯ: ಸುಪ್ರೀಂಗೆ ನೂರಾರು ಯೋಧರ ಮೊರೆ

ಸಾರಾಂಶ

ಸೇನಾಧಿಕಾರಿಗಳ ಬಡ್ತಿಯಲ್ಲಿ ತಾರತಮ್ಯ ಮತ್ತು ಅನ್ಯಾಯ ನಡೆದಿದೆ ಎಂದು ಆಪಾದಿಸಿ 100ಕ್ಕೂ ಅಧಿಕ ಲೆಫ್ಟಿನೆಂಟ್ ಕರ್ನಲ್’ಗಳು ಮತ್ತು ಮೇಜರ್‌ಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ನವದೆಹಲಿ: ಸೇನಾಧಿಕಾರಿಗಳ ಬಡ್ತಿಯಲ್ಲಿ ತಾರತಮ್ಯ ಮತ್ತು ಅನ್ಯಾಯ ನಡೆದಿದೆ ಎಂದು ಆಪಾದಿಸಿ 100ಕ್ಕೂ ಅಧಿಕ ಲೆಫ್ಟಿನೆಂಟ್ ಕರ್ನಲ್’ಗಳು ಮತ್ತು ಮೇಜರ್‌ಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಬಡ್ತಿಯಲ್ಲಿ ತಾರತಮ್ಯ ಎಸಗಿರುವ ಸೇನೆ ಮತ್ತು ಕೇಂದ್ರ ಸರ್ಕಾರದ ವರ್ತನೆ ತೀವ್ರ ಅನ್ಯಾಯದ್ದಾಗಿದೆ ಮತ್ತು ಇದು ಅಧಿಕಾರಿಗಳ ನೈತಿಕತೆಗೆ ಹಾನಿಯನ್ನುಂಟು ಮಾಡುವಂತದ್ದು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಬಡ್ತಿಯಲ್ಲಿ ಸಮಾನತೆ ಕಾಪಾಡದೇ ಇದ್ದಲ್ಲಿ ತಮ್ಮನ್ನು ಮುಂಚೂಣಿ ನೆಲೆಗೆ ನಿಯೋಜಿಸಬಾರದು ಎಂದು ಯೋಧರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೆರಿಗೆ ಹೊರೆಯಿಂದ ಸಂಕ್ರಾಂತಿ ಹಿಗ್ಗು ಮಾಯ : ರವಿಕುಮಾರ್
ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ