ಮಂಡ್ಯದಲ್ಲೂ ‘ಅಪ್ಪಾಜಿ ಕ್ಯಾಂಟೀನ್’ ಪ್ರಾರಂಭ

Published : Oct 13, 2017, 02:46 PM ISTUpdated : Apr 11, 2018, 01:01 PM IST
ಮಂಡ್ಯದಲ್ಲೂ ‘ಅಪ್ಪಾಜಿ ಕ್ಯಾಂಟೀನ್’ ಪ್ರಾರಂಭ

ಸಾರಾಂಶ

ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯದ ಇತರೆಡೆ ವಿಸ್ತರಿಸುವ ಮುನ್ನವೇ ಬೆಂಗಳೂರಿನ ಮಾದರಿಯಲ್ಲೇ ಕಡಿಮೆ ದರಕ್ಕೆ ಊಟ, ತಿಂಡಿ ನೀಡುವ ‘ಅಪ್ಪಾಜಿ ಕ್ಯಾಂಟೀನ್’ ಗುರುವಾರ ಮಂಡ್ಯದಲ್ಲೂ ಆರಂಭವಾಗಿದೆ.

ಮಂಡ್ಯ: ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯದ ಇತರೆಡೆ ವಿಸ್ತರಿಸುವ ಮುನ್ನವೇ ಬೆಂಗಳೂರಿನ ಮಾದರಿಯಲ್ಲೇ ಕಡಿಮೆ ದರಕ್ಕೆ ಊಟ, ತಿಂಡಿ ನೀಡುವ ‘ಅಪ್ಪಾಜಿ ಕ್ಯಾಂಟೀನ್’ ಗುರುವಾರ ಮಂಡ್ಯದಲ್ಲೂ ಆರಂಭವಾಗಿದೆ.

ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದಿಂದ ನಗರಸಭೆ ಮಳಿಗೆಯಲ್ಲಿ ಈ ಕ್ಯಾಂಟೀನ್ ಆರಂಭಿಸಲಾಗಿದೆ. ಸಂಸದ ಪುಟ್ಟರಾಜು ಗುರುವಾರ ಈ ಕ್ಯಾಂಟೀನ್‌ನಲ್ಲಿ ತಯಾರಿಸಿದ ಆಹಾರ ಸೇವಿಸುವ ಮೂಲಕ ಚಾಲನೆ ನೀಡಿದರು. ಕ್ಯಾಂಟೀನ್‌ನಲ್ಲಿ ₹10ಕ್ಕೆ ಬೆಳಗ್ಗೆ ತಿಂಡಿ,

ಇದೇ ದರಕ್ಕೆ ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ ಊಟ, ₹5ಕ್ಕೆ ಕಾಫಿ ದೊರೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!