ನಾಡಗೀತೆಗೆ ಸಿಎಂ ಅಗೌರವ: ಆರೋಪ

Published : Mar 14, 2018, 10:39 AM ISTUpdated : Apr 11, 2018, 12:45 PM IST
ನಾಡಗೀತೆಗೆ ಸಿಎಂ ಅಗೌರವ: ಆರೋಪ

ಸಾರಾಂಶ

ಸರ್ಕಾರಿ ಸಮಾ​ರಂಭ​ದಲ್ಲಿ ನಾಡ​ಗೀತೆ ಹಾಡು​ವಾ​ಗ​ಲೇ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅಡಕೆ, ಎಲೆ ಹಾಕಿ​ಕೊಂಡು ಮೆಲ್ಲು​ತ್ತಾ, ನಾಡ​ಗೀ​ತೆಗೆ ಅಗೌ​ರ​ವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ,

ದಾವ​ಣ​ಗೆರೆ: ಸರ್ಕಾರಿ ಸಮಾ​ರಂಭ​ದಲ್ಲಿ ನಾಡ​ಗೀತೆ ಹಾಡು​ವಾ​ಗ​ಲೇ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅಡಕೆ, ಎಲೆ ಹಾಕಿ​ಕೊಂಡು ಮೆಲ್ಲು​ತ್ತಾ, ನಾಡ​ಗೀ​ತೆಗೆ ಅಗೌ​ರ​ವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ,

ಹೈಸ್ಕೂಲ್‌ ಮೈದಾ​ನ​ದಲ್ಲಿ ನಿಗ​ದಿತ ಸಮ​ಯ​ಕ್ಕಿಂತಲೂ ತಡ​ವಾ​ಗಿಯೇ ಆರಂಭ​ಗೊಂಡ ವೇದಿ​ಕೆಯನ್ನೇ​ರಿದ ಸಿಎಂ ಸಿದ್ದ​ರಾ​ಮಯ್ಯ ಸಮಾ​ರಂಭದ ಆರಂಭ​ದಲ್ಲಿ ನಾಡ​ಗೀ​ತೆ ಹಾಡ​ಲಾ​ರಂಭಿ​ಸಿ​ದಾಗ ಎಲ್ಲರೂ ಎದ್ದು ನಿಂತರು. ಗೀತೆ ಕೇಳಿ ಬರು​ತ್ತಿ​ದ್ದಾ​ಗಲೇ ತಮ್ಮ ಪಂಚೆ ಸರಿ ಮಾಡಿ​ಕೊ​ಳ್ಳುತ್ತಾ, ದೇಹ​ವನ್ನು ಅತ್ತಿಂದಿತ್ತ ಹೊರ​ಳಿ​ಸು​ತ್ತಿ​ದ್ದರು. ಸಿಎಂ ಅವರ ಈ ವರ್ತನೆ ಸಾರ್ವಜನಿಕರ ವಲಯದಿಂದ ಬೇಸರದ ಮಾತುಗಳು ಕೇಳಿಬಂದಿವೆ.

ಇದೇವೇಳೆ ನಾಗಮಂಗಲದಲ್ಲಿ ಹರದನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಶಾಸಕ ಎನ್‌.ಚಲುವರಾಯಸ್ವಾಮಿ ನಾಡಗೀತೆಗೆ ಅವಮಾನ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ