‘ದಬಾಕೆ ಮನಾವೋ’: ಕಾಶ್ಮಿರಿಗರಿಗೆ ಎಡಿಜಿಪಿ ಮುನೀರ್ ಸಲಹೆ!

By Web DeskFirst Published Aug 14, 2019, 4:29 PM IST
Highlights

ಸ್ವಾತಂತ್ರ್ಯ ದಿನಚಾರಣೆ ಹೇಗೆ ಆಚರಿಸಬೇಕು ಎಂದು ಹೇಳಿದ ಎಡಿಜಿಪಿ| ದಬಾಕೆ ಮನಾವೀ ಎಂದ ಎಡಿಜಿಪಿ ಮುನೀರ್ ಖಾನ್| ಸ್ವಾತಂತ್ರ್ಯ ದಿನಾಚರಣೆ ‘ದಬಾಕೆ ಮನಾವೋ’ ಎಂದ ಮುನೀರ್| ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದ ಎಡಿಜಿಪಿ|

ಶ್ರೀನಗರ(ಆ.14): ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುವಂತೆ, ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಮುನೀರ್ ಖಾನ್ ಕಣಿವೆ ಜನತೆಗೆ ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗಾಗಿ ಕೈಗೊಂಡಿರುವ ಭದ್ರತಾ ಕ್ರಮಗಳ ಪರಿಶೀಲನೆ ನಡೆಸಿದ ಮುನೀರ್ ಖಾನ್, ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

: Munir Khan, ADGP, Police on preparation for Independence Day: Everything is in place. Celebrate 15th August, 'dabake.' pic.twitter.com/kRNPLNCPsi

— ANI (@ANI)

ಈ ವೇಳೆ ಕಾಶ್ಮಿರಿಗರಿಗೆ ಏನು ಸಂದೇಶ ಕಳುಹಿಸುತ್ತಿರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ದಬಾಕೆ ಮನಾವೋ’ (ವಿಜೃಂಭಣೆಯಿಂದ ಆಚರಿಸಿ) ಎಂದು ಮುನೀರ್ ಖಾನ್ ಹೇಳಿದರು.
 

click me!