‘ದಬಾಕೆ ಮನಾವೋ’: ಕಾಶ್ಮಿರಿಗರಿಗೆ ಎಡಿಜಿಪಿ ಮುನೀರ್ ಸಲಹೆ!

Published : Aug 14, 2019, 04:29 PM ISTUpdated : Aug 14, 2019, 05:52 PM IST
‘ದಬಾಕೆ ಮನಾವೋ’: ಕಾಶ್ಮಿರಿಗರಿಗೆ ಎಡಿಜಿಪಿ ಮುನೀರ್ ಸಲಹೆ!

ಸಾರಾಂಶ

ಸ್ವಾತಂತ್ರ್ಯ ದಿನಚಾರಣೆ ಹೇಗೆ ಆಚರಿಸಬೇಕು ಎಂದು ಹೇಳಿದ ಎಡಿಜಿಪಿ| ದಬಾಕೆ ಮನಾವೀ ಎಂದ ಎಡಿಜಿಪಿ ಮುನೀರ್ ಖಾನ್| ಸ್ವಾತಂತ್ರ್ಯ ದಿನಾಚರಣೆ ‘ದಬಾಕೆ ಮನಾವೋ’ ಎಂದ ಮುನೀರ್| ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದ ಎಡಿಜಿಪಿ|

ಶ್ರೀನಗರ(ಆ.14): ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುವಂತೆ, ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಮುನೀರ್ ಖಾನ್ ಕಣಿವೆ ಜನತೆಗೆ ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗಾಗಿ ಕೈಗೊಂಡಿರುವ ಭದ್ರತಾ ಕ್ರಮಗಳ ಪರಿಶೀಲನೆ ನಡೆಸಿದ ಮುನೀರ್ ಖಾನ್, ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಕಾಶ್ಮಿರಿಗರಿಗೆ ಏನು ಸಂದೇಶ ಕಳುಹಿಸುತ್ತಿರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ದಬಾಕೆ ಮನಾವೋ’ (ವಿಜೃಂಭಣೆಯಿಂದ ಆಚರಿಸಿ) ಎಂದು ಮುನೀರ್ ಖಾನ್ ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು