ಟೈರ್ ಸ್ಫೋಟ: ಅಪಘಾತದಲ್ಲಿ ಅಪ್ಪು ಪಾರು

Published : Jun 07, 2018, 10:59 PM ISTUpdated : Jun 07, 2018, 11:26 PM IST
ಟೈರ್ ಸ್ಫೋಟ:  ಅಪಘಾತದಲ್ಲಿ ಅಪ್ಪು ಪಾರು

ಸಾರಾಂಶ

ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ರಾತ್ರಿ 9.30ರ ಸಮಯದಲ್ಲಿ  ಅನಂತಪುರದಿಂದ ಬೆಂಗಳೂರಿಗೆ  ತಮ್ಮ ಸ್ನೇಹಿತರ ಕಾರು KA 05 MW 144 ನಲ್ಲಿ ಬರುತ್ತಿದ್ದಾಗ  ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದೆ. 

ಅನಂತಪುರ[ಜೂ.07]: ಆಂಧ್ರ ಪ್ರದೇಶದ ಅನಂತಪುರ್ ಬಳಿ ಕನ್ನಡದ ಖ್ಯಾತ ನಟ ಪುನೀತ್ ರಾಜ್'ಕುಮಾರ್ ಅವರು ಪ್ರಯಾಣಿಸುತ್ತಿದ್ದ ರೇಂಜ್ ರೋವರ್  ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಪವನ್ ಒಡೆಯರ್ ನಿರ್ದೇಶನದ  ನಟ ಸಾರ್ವಭೌಮ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಇಂದು ರಾತ್ರಿ 9.30ರ ಸಮಯದಲ್ಲಿ  ಅನಂತಪುರದಿಂದ ಬೆಂಗಳೂರಿಗೆ KA 05 MW 144 ಕಾರಿನಲ್ಲಿ ಬರುತ್ತಿದ್ದಾಗ  ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದೆ. ಅದೃಷ್ಟವಶಾತ್ ಪುನಿತ್ ಅವರಿಗೆ ಯಾವುದೆ ಅಪಾಯವಾಗದೆ ಪಾರಾಗಿದ್ದಾರೆ.  ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಅಪಘಾತ ಸಂಭವಿಸಿದೆ. 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!