ಸಿಎಂ ಕಾಪ್ಟರ್ ಇಳಿವಾಗ ಹೆಲಿಪ್ಯಾಡ್'ನಲ್ಲಿ ಬೆಂಕಿ

Published : May 08, 2017, 05:26 AM ISTUpdated : Apr 11, 2018, 01:02 PM IST
ಸಿಎಂ ಕಾಪ್ಟರ್ ಇಳಿವಾಗ ಹೆಲಿಪ್ಯಾಡ್'ನಲ್ಲಿ ಬೆಂಕಿ

ಸಾರಾಂಶ

. ಸಿಎಂ ಆಗಮಿಸುತ್ತಿದ್ದ ಕಾಪ್ಟರ್‌ ಇಳಿಯಲು ಅನುಕೂಲವಾಗುವಂತೆ ಸೂಚನೆ ನೀಡಲು ಹೆಲಿಪ್ಯಾಡ್‌ನಲ್ಲಿ ಆ್ಯಶ್‌ ಕ್ಯಾಂಡಲ್‌ ಇಡಲಾಗಿತ್ತು

ವಿಜಯಪುರ(ಮೇ.08): ಸಿದ್ದರಾಮಯ್ಯಅವರಿದ್ದ ಹೆಲಿಕಾಪ್ಟರ್‌ ವಿಜಯಪುರ ಸೈನಿಕ ಶಾಲೆ ಹೆಲಿಪ್ಯಾಡ್‌ಗೆ ಬಂದಿಳಿಯುವ ವೇಳೆ ಕೇವಲ 50 ಅಡಿ ದೂರದಲ್ಲೇ ಒಣ ಹುಲ್ಲಿಗೆ ಬೆಂಕಿ ತಗುಲಿದ ಘಟನೆ ನಡೆಯಿತು. ಸಿಎಂ ಆಗಮಿಸುತ್ತಿದ್ದ ಕಾಪ್ಟರ್‌ ಇಳಿಯಲು ಅನುಕೂಲವಾಗುವಂತೆ ಸೂಚನೆ ನೀಡಲು ಹೆಲಿಪ್ಯಾಡ್‌ನಲ್ಲಿ ಆ್ಯಶ್‌ ಕ್ಯಾಂಡಲ್‌ ಇಡಲಾಗಿತ್ತು. ಅದರಲ್ಲಿನ ಬೆಂಕಿಯ ಕಿಡಿಯೊಂದು ಒಣ ಹುಲ್ಲಿನ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!