ಬಾಡಿವಾರೆಂಟ್ ಮೇಲೆ ಜಯಚಂದ್ರ ವಶಕ್ಕೆ ಪಡೆಯಲು ಎಸಿಬಿ ಕಸರತ್ತು

Published : Dec 22, 2016, 04:26 AM ISTUpdated : Apr 11, 2018, 12:55 PM IST
ಬಾಡಿವಾರೆಂಟ್ ಮೇಲೆ ಜಯಚಂದ್ರ ವಶಕ್ಕೆ ಪಡೆಯಲು ಎಸಿಬಿ ಕಸರತ್ತು

ಸಾರಾಂಶ

ಸರ್ಕಾರಿ ಅಧಿಕಾರಿ ಜಯಚಂದ್ರ ಅವ್ಯವಹಾರ ಪ್ರಕರಣದಲ್ಲಿ ಪೋಲಿಸರಿಗೆ ಸಂಕಷ್ಟ ಇನ್ನೂ ತಪ್ಪಿಲ್ಲ. ಜಯಚಂದ್ರ ವಶಕ್ಕೆ ಪಡೆಯಲು ಎಸಿಬಿ ಕಸರತ್ತು ನಡೆಸುತ್ತಿದೆ.

ಬೆಂಗಳೂರು (ಡಿ. 22): ಸರ್ಕಾರಿ ಅಧಿಕಾರಿ ಜಯಚಂದ್ರ ಅವ್ಯವಹಾರ ಪ್ರಕರಣದಲ್ಲಿ ಪೋಲಿಸರಿಗೆ ಸಂಕಷ್ಟ ಇನ್ನೂ ತಪ್ಪಿಲ್ಲ. ಜಯಚಂದ್ರ ವಶಕ್ಕೆ ಪಡೆಯಲು ಎಸಿಬಿ ಕಸರತ್ತು ನಡೆಸುತ್ತಿದೆ.

ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಎಸಿಬಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಎಸಿಬಿ ಪ್ರಕರಣ ವಿಚಾರಣೆ ಮಾಡುವ ಸಲುವಾಗಿ ಇಂದು ಬಾಡಿವಾರೆಂಟ್ ಗೆ ಮನವಿ ಸಲ್ಲಿಸಿದೆ.

ಜಾರಿ ನಿರ್ದೇಶನಾಲಯದ ವಾದ ಬಳಿಕ ಬಾಡಿವಾರೆಂಟ್ ಮೇಲೆ ಸಿಬಿಐ ವಶಕ್ಕೆ ಪಡೆದಿತ್ತು. ಐದು ದಿನಗಳ ಕಾಲ ಸಿಬಿಐ ವಶದಲ್ಲಿದ್ದ ಜಯಚಂದ್ರ ನಿನ್ನೆಯಷ್ಟೇ ಜೈಲು ಸೇರಿದ್ದ.

ಇಂದು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.  ಅದಕ್ಕೂ ಮೊದಲೇ ಬಾಡಿವಾರೆಂಟ್ ಮೇಲೆ ಜಯಚಂದ್ರ ವಶಕ್ಕೆ ಪಡೆಯಲು ಎಸಿಬಿ ಕಸರತ್ತು ನಡೆಸುತ್ತಿದೆ.                   

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಶಸ್ತಿ ಸಮಾರಂಭಕ್ಕೆ ‘ಡ್ಯೂಪ್’ ಕಳಿಸಿ ಬೇಸ್ತು ಬೀಳಿಸಿದ್ರಾ ನಟಿ ಅದಾ ಶರ್ಮಾ..? ‘AI ತದ್ರೂಪು’ ಕಳಿಸಿದ್ದು ನಿಜಾನಾ?
ರಾಮೇಶ್ವರಂ ಕೆಫೆಗೆ ಬಿಗ್ ರಿಲೀಫ್: ವಿಮಾನ ನಿಲ್ದಾಣ ಮಳಿಗೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ