
ರಿಯಾದ್: ಬಂಧಿತ ಉಗ್ರರನ್ನು ಹೊಡೆದು-ಬಡಿದು, ಗಲ್ಲಿಗೇರಿಸಿ ಶಿಕ್ಷಿಸುವ ಬದಲು ಸೌದಿ ಅರೇಬಿಯಾ ಹೊಸ ಉಪಾಯದ ಮೂಲಕ ಮನಪರಿವರ್ತನೆಯ ದಾರಿ ಕಂಡುಕೊಂಡಿದೆ.
ಅದೇನೆಂದರೆ ಬಂಧಿತ ಉಗ್ರರಿಗೆ ಪಂಚತಾರಾ ಸೇವೆ. ರಿಯಾದ್ನ ಮೊಹಮ್ಮದ್ ಬಿನ್ ನಾಯೇಫ್ ಮನಪರಿವರ್ತನಾ ಕೇಂದ್ರವು ಬಂಧಿತ ಉಗ್ರರಿಗೆ ಪಂಚತಾರಾ ರೆಸಾರ್ಟೊಂದನ್ನು ತೆರೆದಿದೆ.
ಇಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್, ಐಷಾರಾಮಿ ಕೋಣೆಗಳು, ಊಟದ ಸವಲತ್ತು ಇವೆ. ಉಗ್ರರಿಗೆ ಈ ಮಾದರಿಯ ಸೌಕರ್ಯ ನೀಡಿ ಅವರ ಮನಪರಿವರ್ತನೆ ಮಾಡಿ, ಅವರು ಉಗ್ರ ಚಟುವಟಿಕೆಗೆ ಮರಳದಂತೆ ಮಾಡಲಾಗುತ್ತದೆ ಎಂದು ಕೇಂದ್ರದ ನಿರ್ದೇಶಕ ಯಾಹ್ಯಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.