
ನವದೆಹಲಿ: ಇಲ್ಲಿನ ಯಮುನಾ ನದಿ ಕಲುಷಿತ ಗೊಳಿಸಿದ್ದ ಬೇಕರಿ ಮಾಲೀಕನನ್ನು ನ್ಯಾಯಾಲಯ 2 ವರ್ಷದ ಜೈಲಿಗಟ್ಟಿದೆ. ಜತೆಗೆ 3.5 ಲಕ್ಷ ರು. ದಂಡ ವಿಧಿಸಿದೆ.
ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ನಗರ ನ್ಯಾಯಾಲಯ, ‘ಬೇಕರಿ ಘಟಕದ ಮಾಲೀಕನಂಥವರ ಅಸೂಕ್ಷ್ಮತೆ ಕಾರಣದಿಂದಾಗಿಯೇ ಪ್ರಸ್ತುತದ ಜನ ಸಮುದಾಯಕ್ಕೆ ಶುದ್ಧ ಜಲ ಸಂಪನ್ಮೂಲ ಲಭ್ಯವಾಗುತ್ತಿಲ್ಲ,’ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಬೇಕರಿ ಘಟಕವನ್ನಿಟ್ಟುಕೊಂಡಿರುವ ವಿಕಾಸ್ ಬನ್ಸಾಲ್, ಅಲ್ಲಿಂದ ಬಿಡುಗಡೆಯಾಗುವ ಕೊಳಚೆ ನೀರನ್ನು ಶುದ್ಧೀಕರಿಸದೆಯೇ ನೇರವಾಗಿ ಯಮುನಾ ನದಿಗೆ ಹರಿಸುತ್ತಿದ್ದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.