ಚಿತ್ರಸಂತೆಯ ರಂಗು ಸುವರ್ಣ ನ್ಯೂಸ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ

First Published Jan 6, 2019, 2:03 PM IST

ಕಲಾ ರಸಿಕರಿಗೆ ಇಂದು ಹಬ್ಬವೋ ಹಬ್ಬ. ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಚಿತ್ರಸಂತೆಯನ್ನು ಆಯೋಜಿಸಲಾಗಿದೆ. ಈ ಬಾರಿಯ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಅರ್ಪಿಸಲಾಗಿದೆ. ಗಾಂಧಿ ಕುಟೀರ ಹಾಗೂ ಚರಕ ಈ ಬಾರಿಯ ಆಕರ್ಷಣೆ. ಮನೆಗೊಂದು ಕಲಾಕೃತಿ ಶೀರ್ಷಿಕೆಯಡಿ 16 ನೇ ಚಿತ್ರಸಂತೆಯನ್ನು ಇಂದು ಆಯೋಜಿಸಲಾಗಿದೆ. ಚಿತ್ರಸಂತೆಯ ಫೋಟೋಗಳು ಇಲ್ಲಿವೆ ನೋಡಿ. 

ಕಲಾವಿದನ ಕುಂಚದಲ್ಲಿ ಅರಳಿದ ಕಲೆ
undefined
ಹಂಪಿಯ ಕಲ್ಲಿನ ರಥ ಕುಂಚದಲ್ಲಿ ಮೂಡಿದ್ದು ಹೀಗೆ
undefined
ಚಿತ್ರಸಂತೆಯಲ್ಲಿ ಕಂಡು ಬಂದ ಪೇಯಿಂಟಿಂಗ್‌ಗಳು
undefined
ಚಿತ್ರ ಸಂತೆ ನಡುವೆ ನಿಂತ ಗಾಂಧೀಜಿ
undefined
ಚಿತ್ರ ಬಿಡಿಸುವಲ್ಲಿ ಮಗ್ನನಾದ ಕಲಾವಿದ
undefined
ಮರದ ಮೇಲೆ ಕಂಡು ಬಂದ ಫೋಟೋ
undefined
ಮಗುವಿನ ಮುಗ್ದತೆ ಅಂದ್ರೆ ಇದೆನಾ?
undefined
ಪೇಯಿಂಟಿಂಗನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಯುವತಿ
undefined
ಕೈ ಮೇಲೆ ಚಿಟ್ಟೆ ಬಿಡಿಸಿಕೊಂಡ ಯುವತಿ
undefined
ಚಿತ್ರಸಂತೆಗೆ ನಿಮ್ಮನ್ನು ಸ್ವಾಗತಿಸುತ್ತಿದೆ ’ ಬೆಂಗಳೂರು’
undefined
ರಂಗಾ ನೀ ಒಲಿದು ಬಾ... ಎನ್ನುತ್ತಿದೆ ರಂಗವಲ್ಲಿ.....
undefined
click me!