ಕೆ.ಆರ್ ಪೇಟೆಯಲ್ಲಿ ಗೆದ್ದಿದ್ದು ನಾರಾಯಣಗೌಡ : ಜಮೀರ್ ಬಾಂಬ್

Kannadaprabha News   | Asianet News
Published : Nov 01, 2020, 08:25 AM ISTUpdated : Nov 01, 2020, 11:07 AM IST
ಕೆ.ಆರ್ ಪೇಟೆಯಲ್ಲಿ ಗೆದ್ದಿದ್ದು  ನಾರಾಯಣಗೌಡ : ಜಮೀರ್ ಬಾಂಬ್

ಸಾರಾಂಶ

ಶಾಸಕ ಜಮೀರ್ ಅಹಮದ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ . ಕೆ ಆರ್ ಪೇಟೆ ಗೆಲುವಿನ ಬಗ್ಗೆ ಮಾತನಾಡಿದ್ದಾರೆ

ತುಮ​ಕೂರು (ನ.01):  ಕೆ.ಆರ್‌.ಪೇಟೆ ಮಾದರಿಯ ಚುನಾವಣೆ ಶಿರಾದಲ್ಲಿ ನಡೆಯುವುದಿಲ್ಲ. ಗಿಮಿ​ಕ್‌​ನಲ್ಲಿ ಬಿಜೆಪಿ ಕೆ.ಆರ್‌.ಪೇಟೆ​ಯಲ್ಲಿ ಗೆದ್ದಿದ್ದೆ. ಅದು ಬಿಜೆಪಿ ಗೆಲು​ವಲ್ಲ, ನಾರಾ​ಯ​ಣ​ಗೌ​ಡರ ಗೆಲುವು ಎಂದು ಕಾಂಗ್ರೆಸ್‌ ಮಾಜಿ ಸಚಿವ ಜಮೀರ್‌ ಅಹಮದ್‌ ಟೀಕಿಸಿದರು.

ಶಿರಾ​ದ ಬೇಗಮ್‌ ಮೊಹ​ಲ್ಲಾ​ದಲ್ಲಿ ಮಾತ​ನಾ​ಡಿ​ದ ಅವರು, ಕಾಲಿಟ್ಟಕಡೆ​ಯ​ಲ್ಲೆಲ್ಲಾ ಬಿಜೆಪಿ ಗೆಲ್ಲು​ವು​ದಕ್ಕೆ ವಿಜ​ಯೇಂದ್ರ ಅವರೇನು ಪಾಳೇಗಾರನಾ?. ಬಿಜೆಪಿಯಲ್ಲಿ ಯಡಿಯೂರಪ್ಪ ಅವರೇ ಮಾಸ್‌ ಲೀಡರ್‌. ವಿಜಯೇಂದ್ರ ಬಂದ ಕೂಡಲೇ ಗೆಲ್ಲುವು​ದಕ್ಕೆ ಸಾಧ್ಯ​ವಿಲ್ಲ ಎಂದರು.

ಮತ್ತೆ ಸಿಎಂ ಆಗ್ಬೇಕು! ಸಿದ್ದು ಪರ ಜಮೀರ್ ಖಾನ್‌ ಸಾಹೇಬ್ರ ಬ್ಯಾಟಿಂಗ್ ..

ವಿಜಯೇಂದ್ರಗೆ ಏನು ಶಕ್ತಿ ಇದೆ. ಯಡಿಯೂರಪ್ಪ ಅವರಿಂದ ವಿಜಯೇಂದ್ರ ಗೊತ್ತಿರುವುದು. ಯಡಿ​ಯೂ​ರಪ್ಪ ಅವರ ಪುತ್ರ ಅಲ್ಲದೇ ಹೋಗಿದ್ದರೆ ವಿಜಯೇಂದ್ರ ಯಾರಿಗೂ ಗೊತಾಗುತ್ತಿ​ರ​ಲಿಲ್ಲ ಎಂದು ಲೇವಾಡಿ ಮಾಡಿದರು.

PREV
click me!

Recommended Stories

ಹೊಸ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭ, ದೆಹಲಿಗೆ ಬನ್ನಿ ಎಂದ ಹೆಚ್‌ಡಿಕೆ, ರೈತರಿಗೆ ಸಿಗುವುದೇ ನ್ಯಾಯ?
ಚಿಕ್ಕಬಳ್ಳಾಪುರ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ