ಹಾಲು ಕಲಬೆರಕೆ ದಂಧೆ: 3 ಕೆಎಂಎಫ್ ಅಧಿಕಾರಿಗಳು ಸಸ್ಪೆಂಡ್

Published : Aug 28, 2018, 02:28 PM ISTUpdated : Sep 09, 2018, 09:00 PM IST
ಹಾಲು ಕಲಬೆರಕೆ ದಂಧೆ: 3 ಕೆಎಂಎಫ್ ಅಧಿಕಾರಿಗಳು ಸಸ್ಪೆಂಡ್

ಸಾರಾಂಶ

ಬೆಳವಾಡಿ, ಬಂದೂರು, ಕುರುಬರಬೂದಿಹಾಳ್ ಭಾಗದಿಂದ 4 ಸಾವಿರ ಲೀಟರ್  ಕಲಬೆರಕೆ ಹಾಲು ಪೂರೈಕೆ ಮಾಡಲಾಗುತ್ತಿತ್ತು, ಇದರಲ್ಲಿ ಅರಸೀಕೆರೆ, ಕಡೂರು ವ್ಯಾಪ್ತಿಯ ವಿಸ್ತರಣಾಧಿಕಾರಿಗಳಾದ ಎಂ.ಜೆ ದೇವರಾಜ್, ಭರತ್, ಅಣ್ಣಪ್ಪ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಮೂವರನ್ನು ಅಮಾನತು ಮಾಡಲಾಗಿದೆ. 

ಚಿಕ್ಕಮಗಳೂರು[ಆ.28]: ಹಾಲು ಕಲಬೆರಕೆ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪದಡಿ ಮೂವರು ಕೆಎಂಎಫ್ ಅಧಿಕಾರಿಗಳನ್ನು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಆದೇಶ ಹೊರಡಿಸಿದ್ದಾರೆ.

ಬೆಳವಾಡಿ, ಬಂದೂರು, ಕುರುಬರಬೂದಿಹಾಳ್ ಭಾಗದಿಂದ 4 ಸಾವಿರ ಲೀಟರ್  ಕಲಬೆರಕೆ ಹಾಲು ಪೂರೈಕೆ ಮಾಡಲಾಗುತ್ತಿತ್ತು, ಇದರಲ್ಲಿ ಅರಸೀಕೆರೆ, ಕಡೂರು ವ್ಯಾಪ್ತಿಯ ವಿಸ್ತರಣಾಧಿಕಾರಿಗಳಾದ ಎಂ.ಜೆ ದೇವರಾಜ್, ಭರತ್, ಅಣ್ಣಪ್ಪ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಮೂವರನ್ನು ಅಮಾನತು ಮಾಡಲಾಗಿದೆ. 

ಇನ್ನು ಅರಸೀಕೆರೆ ಹಾಲು ಶೀಥಲೀಕರಣ ಘಟಕದ 9 ಮಂದಿ ಸಿಬ್ಬಂದಿಗಳು ಸಹ ಅಮಾನತು ಮಾಡಲಾಗಿದ್ದು ಪೊಲೀಸ್ ವಶಕ್ಕೆ ನೀಡಲಾಗಿದೆ. ಇದರ ಜತೆಗೆ ಹಾಲು ಕಲಬೆರಕೆ ಮಾಡಿ ಸಾಗಿಸುತ್ತಿದ್ದ ಪ್ರಮುಖ ಆರೋಪಿ ಶ್ರೀನಿವಾಸ್ ಬಂಧಿಸಲಾಗಿದೆ.

PREV
click me!

Recommended Stories

ಹಾಸನ: ತಹಸಿಲ್ದಾರ್ ಕಿರುಕುಳ ಆರೋಪ; ಕಚೇರಿ ಆವರಣದಲ್ಲೇ ಉಪತಹಸಿಲ್ದಾರ್ ಆತ್ಮ೧ಹತ್ಯೆ ಯತ್ನ!
ಹಾಸನದಲ್ಲೇ ಹಾಡ ಹಗಲೇ ಬೆಚ್ಚಿ ಬೀಳಿಸುವ ಘಟನೆ: ಶಾಲಾ ಬಾಲಕಿಯ ಬೆನ್ನಟ್ಟಿಕೊಂಡು ಮನೆ ಬಾಗಿಲವರೆಗೂ ಬಂದ ಅಪರಿಚಿತ