ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಶರ್ಟ್ ಹರಿದ ಪೌರಾಯುಕ್ತ: ಆರೋಪ

ಇಲ್ಲಿನ ಕಡವಾಡದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಗರಸಭೆಯಿಂದ ಜೆಸಿಬಿ ಮೂಲಕ ಕಾಮಗಾರಿ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೊಬೈಲ್‌ ಕಸಿದುಕೊಂಡ ಪೌರಾಯುಕ್ತ ಆರ್‌.ಪಿ.ನಾಯ್ಕ ಶರ್ಚ್‌ ಹರಿದಿದ್ದಾರೆ ಎಂದು ಕಡವಾಡ ಗ್ರಾಮಸ್ಥ ಪ್ರಸಾದ ಭೋವಿ ದೂರಿದರು.


click me!