ಕೆರೆ ಮಧ್ಯೆ ವಿದ್ಯುತ್ ಕಂಬ, ಎಚ್ಚರ ತಪ್ಪಿದರೆ ಪ್ರಾಣಹಾನಿ ಖಚಿತ!

Published : Jul 31, 2018, 09:29 PM ISTUpdated : Jul 31, 2018, 09:42 PM IST
ಕೆರೆ ಮಧ್ಯೆ ವಿದ್ಯುತ್ ಕಂಬ, ಎಚ್ಚರ ತಪ್ಪಿದರೆ ಪ್ರಾಣಹಾನಿ ಖಚಿತ!

ಸಾರಾಂಶ

ಇದು ಕಾರವಾರದ ಸ್ಟೋರಿ.. ಇದೊಂದು ಡೇಂಜರಸ್ ಸುದ್ದಿ.. ತುಂಬಿದ ಕರೆಯ ನಡುವೆಯೇ ಇವೆ ವಿದ್ಯುತ್ ಕಂಬಗಳಿಗೆ.. ಯಾವಾಗ ಯಾರ ಜೀವ ಕಸಿಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕಾರವಾರದ ಈ ಕತೆಯ ಹಿಂದೆ ಬಿದ್ದ ಬಿಗ್ 3. ಮಳೆಗಾಲದಲ್ಲಿ ಕೊಂಚ ಎಡವಟ್ಟಾದರೂ ಮಸಣ ಸೇರುವುದು ಖಂಡಿತ.

ಕಾರವಾರದ ಈ ಕೆರೆಗೆ ಅಪ್ಪ ಅಮ್ಮ ಯಾರೂ ಇಲ್ಲವೇ? ಸದಾ ಮಳೆ ಸುರಿಯುತ್ತಿರುವ ಜಿಲ್ಲೆಯಲ್ಲಿ ಕೆರೆ ತುಂಬಿ ನೀರು ಹರಿದರೆ ಪ್ರಾಣಹಾನಿ ಖಚಿತ. ಇಂಥ ಚಿಕ್ಕ ಸಮಸ್ಯೆ ಈಗಲೇ ಸರಿ ಪಡಿಸದಿದ್ದರೆ ಮುಂದೆ ಅಪಾಯವಾದರೆ ಯಾರು ಜವಾಬ್ದಾರಿ ಹೊರುತ್ತಾರೆ?.

"

PREV
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!