India
ಖ್ಯಾತ ಗಾಯಕ ಯೇಸುದಾಸ್ ಸಹೋದರನ ಶವ ಪತ್ತೆ| ಕೇರಳದ ಕೊಚ್ಚಿಯ ಕೆರೆಯಲ್ಲಿ ಕೆಜೆ ಜಸ್ಟಿನ್ ಶವ ಪತ್ತೆ| ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದ ಪೊಲೀಸರು| ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಯೇಸುದಾಸ್ ಸಹೋದರ|
ಮುಂಬೈ ದಾಳಿಯಲ್ಲಿ ಅಧಿಕಾರಿ ಕರ್ಕರೆ ಕೊಂದಿದ್ದು ಉಗ್ರನಲ್ಲ ಆರ್ಎಸ್ಎಸ್ ಪೊಲೀಸ್, ವಿವಾದವೆಬ್ಬಿಸಿದ ಕಾಂಗ್ರೆಸಿಗ
ಲೈಂಗಿಕ ಕಿರುಕುಳದ ಆರೋಪ ಬೆನ್ನಲ್ಲೇ ಪೊಲೀಸರನ್ನು ರಾಜಭವನ ಒಳಗೆ ಬಿಡದಂತೆ ಬಂಗಾಳ ರಾಜ್ಯಪಾಲ ಸೂಚನೆ
ನನಗೆ, ಯೋಗಿ ಆದಿತ್ಯನಾಥ್ಗೆ ಮಕ್ಕಳು ಇಲ್ಲ, ನಿಮ್ಮ ಮಕ್ಕಳಿಗಾಗಿ ದುಡಿಯುತ್ತೇವೆ: ಪ್ರಧಾನಿ ಮೋದಿ ಭಾವುಕ
ಸರಳತೆ, ಪಾರದರ್ಶಕತೆಯ ಉದ್ದೇಶದಿಂದ ಟೀ ಶರ್ಟ್ ಧರಿಸುವೆ: ರಾಹುಲ್ ಗಾಂಧಿ
Lok Sabha Elections 2024: ಮುಸ್ಲಿಂ ಮೀಸಲಾತಿ ರದ್ದಿಲ್ಲ: ಬಿಜೆಪಿ ಮಿತ್ರಪಕ್ಷ ಟಿಡಿಪಿ