ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!

ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!

Published : May 13, 2026, 02:34 PM IST

ಜಾಗತಿಕ ಬಿಕ್ಕಟ್ಟುಗಳಿಂದಾಗಿ ಭಾರತವು ಸಂಭಾವ್ಯ ಆರ್ಥಿಕ ಗಂಡಾಂತರವನ್ನು ಎದುರಿಸುತ್ತಿದೆ, ಇದು ಪೆಟ್ರೋಲ್ ಮತ್ತು ಬಂಗಾರದ ಮೇಲಿನ ಅವಲಂಬನೆಯಿಂದ ಮತ್ತಷ್ಟು ಉಲ್ಬಣಗೊಂಡಿದೆ. ಲಾಕ್‌ಡೌನ್ ಭೀತಿಯು ದೇಶದ ಮುಂದಿರುವ ಚತುರ್ಮುಖ ಕಂಟಕ ಮತ್ತು ಅದನ್ನು ಎದುರಿಸಲು ರೂಪಿಸಲಾಗುತ್ತಿರುವ ಯೋಜನೆಯನ್ನು ಸೂಚಿಸುತ್ತದೆ.

ರೇ.. ಇಡೀ ದೇಶದಲ್ಲೀಗ ಒಂದೇ ಚರ್ಚೆ.. ಮತ್ತೆ ವರ್ಕ್ ಫ್ರಮ್ ಹೋಮ್ ಶುರುವಾಗುತ್ತೆ.. ಪೆಟ್ರೋಲ್ ಡೀಸಲ್ ಬೆಲೆ ಗಗನಕ್ಕೇರುತ್ತೆ.. ಚಿನ್ನನಾ ಅಪ್ಪಿತಪ್ಪಿನೂ ಕೊಂಡುಕೊಳ್ಳಲೇಬಾರದಂತೆ.. ಇದನ್ನೆಲ್ಲಾ ಖುದ್ದು ಮೋದಿ ಅವರೇ ಹೇಳಿದ್ರಂತೆ.. ಆದ್ರೆ, ಮೋದಿ ಯಾಕ್ ಹಂಗ್ ಹೇಳಿದ್ರಂತೆ? ಈ ಪ್ರಶ್ನೆಗೆ ಹಲವಾರು ಜನರ ಬಳಿ ಉತ್ತರ ಇಲ್ಲ.. ನಾವಿವತ್ತು ಆ ಉತ್ತರ ಕಂಡುಕೊಳ್ಳೋ ಪ್ರಯತ್ನ ಮಾಡಣ.. ಹಾಗಾದ್ರೆ, ಈ ಕತೆನಾ ನಿನ್ನೆ ಇವತ್ತು ಮೋದಿ ಅವರಾಡಿದ ಮಾತಿಂದ ಶುರು ಮಾಡೋ ಹಾಗಿಲ್ಲ.. ಅಜುಮಾಸು 60 ವರ್ಷದ ಹಿಂದೆ, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಂದಲೇ ಆರಂಭಿಸಬೇಕು..
 

46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
Read more