ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!

ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!

Published : Jun 16, 2026, 05:31 PM IST
ಬಂಗಾಳ ಚುನಾವಣೆಯಲ್ಲಿ ಗೆದ್ದ ನಂತರ, ಬಿಜೆಪಿ ಈಗ ಉತ್ತರ ಪ್ರದೇಶದತ್ತ ಗಮನ ಹರಿಸಿದೆ. ಮುಂದಿನ ವರ್ಷ ನಡೆಯಲಿರುವ ಯುಪಿ ಚುನಾವಣೆಯನ್ನು ಗೆಲ್ಲಲು, ಸೋತ ಜಾಗದಲ್ಲೇ ಗೆಲ್ಲುವ ಸಿದ್ಧಾಂತದೊಂದಿಗೆ ಕೇಸರಿ ಪಡೆ ವಿಶೇಷ ತಂತ್ರಗಾರಿಕೆ ಮತ್ತು ರಣವ್ಯೂಹವನ್ನು ಸಿದ್ಧಪಡಿಸಿಕೊಂಡಿದೆ.

ಈಗಷ್ಟೇ ದೀದಿ ಕೋಟೆಯವನ್ನು ಧ್ವಂಸಗೊಳಿಸಿ, ಬಂಗಾಳ ಗೆದ್ದು, ಕೇಸರಿ ಪತಾಕೆ ಹಾರಿಸ್ತಾ ಇದೆ ಬಿಜೆಪಿ.. ಆದ್ರೆ ಆ ಗೆಲುವಿನಿಂದ ಮೈಮರೆಯದ ಪಕ್ಷ, ಅದೇ ಗೆಲುವನ್ನೇ ಸೂತ್ರವಾಗಿಸಿಕೊಂಡು, ನೆಕ್ಸ್ಟ್ ಟಾರ್ಗೆಟ್ ಕಡೆ ಹೊರಟಿದೆ.. ಬಂಗಾಳದ ರಾಜಸೂಯದ ನಂತರ, ಉತ್ತರ ಪ್ರದೇಶದ ಅಶ್ವಮೇಧಕ್ಕೆ ಸನ್ನದ್ಧವಾಗಿ ನಿಂತಿದೆ.. ಇನ್ನೊಂದು ವರ್ಷದಲ್ಲಿ ನಡೆಯಲಿರೋ ಆ ಮಹಾಸಂಗ್ರಾಮಕ್ಕೆ ಹೇಗೆ ಸಿದ್ಧವಾಗಿದೆ, ಯುಪಿ ಅಖಾಡ? ಏನು ಇಷ್ಟು ಮಾಡಿದ ಮಾತ್ರಕ್ಕೇ ಬಿಜೆಪಿ ಗೆದ್ದುಬಿಡುತ್ತಾ? ಇಲ್ಲ.. ಉಪಿ ಗದ್ದುಗೆ ಗೆಲ್ಲೋಕೆ ಇದಿಷ್ಟು ಏನೇನೂ ಸಾಲದು.. ಅದಕ್ಕೆ ಬೇರೆಯದೇ ತಂತ್ರವೂ ಬೇಕು.. ಅದನ್ನೂ ಸಿದ್ಧವಾಗಿಸಿಕೊಂಡಿದೆ ಕೇಸರಿ ಪಡೆ.

ತಂತ್ರಗಾರಿಕೆ ಹೆಣೆಯೋದರಲ್ಲಿ, ಎದುರಾಳಿಗೆ ಖೆಡ್ಡಾ ತೋಡೋದರಲ್ಲಿ ಬಿಜೆಪಿ ಬಹಳ ಮುಂದಿದೆ.. ಈ ಮಾತು ಹೇಳೋಕೆ ಕಾರಣ ಏನು ಗೊತ್ತಾ? ಅದೊಂದು ಸೂತ್ರ. ಇದೇ ಸೂತ್ರ ಇಟ್ಕೊಂಡೇ ಬಿಜೆಪಿ ರಣವ್ಯೂಹ ನಡೆಸಿದೆ.. ಆದ್ರೆ ಹೇಳದೇ ಉಳಿದ ಇನ್ನೊಂದು ಸಂಗತಿ ಬಾಕಿ ಇದೆ. ಸೋತ ಜಾಗದಲ್ಲೇ ಗೆದ್ದುಬರಬೇಕು ಅನ್ನೋದು, ಕೇಸರಿ ಪಾಳಯ ಕಂಡುಕೊಂಡಿರೋ ಸತ್ಯ,. ಅದಕ್ಕೋಸ್ಕರ ಏನ್ ಮಾಡ್ತಾ ಇದೆ ಗೊತ್ತಾ? ಈ ವಿಡಿಯೋ ನೋಡಿ. 

39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
Read more