ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!

ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!

Published : Jun 16, 2026, 05:31 PM IST
ಬಂಗಾಳ ಚುನಾವಣೆಯಲ್ಲಿ ಗೆದ್ದ ನಂತರ, ಬಿಜೆಪಿ ಈಗ ಉತ್ತರ ಪ್ರದೇಶದತ್ತ ಗಮನ ಹರಿಸಿದೆ. ಮುಂದಿನ ವರ್ಷ ನಡೆಯಲಿರುವ ಯುಪಿ ಚುನಾವಣೆಯನ್ನು ಗೆಲ್ಲಲು, ಸೋತ ಜಾಗದಲ್ಲೇ ಗೆಲ್ಲುವ ಸಿದ್ಧಾಂತದೊಂದಿಗೆ ಕೇಸರಿ ಪಡೆ ವಿಶೇಷ ತಂತ್ರಗಾರಿಕೆ ಮತ್ತು ರಣವ್ಯೂಹವನ್ನು ಸಿದ್ಧಪಡಿಸಿಕೊಂಡಿದೆ.

ಈಗಷ್ಟೇ ದೀದಿ ಕೋಟೆಯವನ್ನು ಧ್ವಂಸಗೊಳಿಸಿ, ಬಂಗಾಳ ಗೆದ್ದು, ಕೇಸರಿ ಪತಾಕೆ ಹಾರಿಸ್ತಾ ಇದೆ ಬಿಜೆಪಿ.. ಆದ್ರೆ ಆ ಗೆಲುವಿನಿಂದ ಮೈಮರೆಯದ ಪಕ್ಷ, ಅದೇ ಗೆಲುವನ್ನೇ ಸೂತ್ರವಾಗಿಸಿಕೊಂಡು, ನೆಕ್ಸ್ಟ್ ಟಾರ್ಗೆಟ್ ಕಡೆ ಹೊರಟಿದೆ.. ಬಂಗಾಳದ ರಾಜಸೂಯದ ನಂತರ, ಉತ್ತರ ಪ್ರದೇಶದ ಅಶ್ವಮೇಧಕ್ಕೆ ಸನ್ನದ್ಧವಾಗಿ ನಿಂತಿದೆ.. ಇನ್ನೊಂದು ವರ್ಷದಲ್ಲಿ ನಡೆಯಲಿರೋ ಆ ಮಹಾಸಂಗ್ರಾಮಕ್ಕೆ ಹೇಗೆ ಸಿದ್ಧವಾಗಿದೆ, ಯುಪಿ ಅಖಾಡ? ಏನು ಇಷ್ಟು ಮಾಡಿದ ಮಾತ್ರಕ್ಕೇ ಬಿಜೆಪಿ ಗೆದ್ದುಬಿಡುತ್ತಾ? ಇಲ್ಲ.. ಉಪಿ ಗದ್ದುಗೆ ಗೆಲ್ಲೋಕೆ ಇದಿಷ್ಟು ಏನೇನೂ ಸಾಲದು.. ಅದಕ್ಕೆ ಬೇರೆಯದೇ ತಂತ್ರವೂ ಬೇಕು.. ಅದನ್ನೂ ಸಿದ್ಧವಾಗಿಸಿಕೊಂಡಿದೆ ಕೇಸರಿ ಪಡೆ.

ತಂತ್ರಗಾರಿಕೆ ಹೆಣೆಯೋದರಲ್ಲಿ, ಎದುರಾಳಿಗೆ ಖೆಡ್ಡಾ ತೋಡೋದರಲ್ಲಿ ಬಿಜೆಪಿ ಬಹಳ ಮುಂದಿದೆ.. ಈ ಮಾತು ಹೇಳೋಕೆ ಕಾರಣ ಏನು ಗೊತ್ತಾ? ಅದೊಂದು ಸೂತ್ರ. ಇದೇ ಸೂತ್ರ ಇಟ್ಕೊಂಡೇ ಬಿಜೆಪಿ ರಣವ್ಯೂಹ ನಡೆಸಿದೆ.. ಆದ್ರೆ ಹೇಳದೇ ಉಳಿದ ಇನ್ನೊಂದು ಸಂಗತಿ ಬಾಕಿ ಇದೆ. ಸೋತ ಜಾಗದಲ್ಲೇ ಗೆದ್ದುಬರಬೇಕು ಅನ್ನೋದು, ಕೇಸರಿ ಪಾಳಯ ಕಂಡುಕೊಂಡಿರೋ ಸತ್ಯ,. ಅದಕ್ಕೋಸ್ಕರ ಏನ್ ಮಾಡ್ತಾ ಇದೆ ಗೊತ್ತಾ? ಈ ವಿಡಿಯೋ ನೋಡಿ. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more