2012ರ ಗಲಭೆ ಕೇಸ್‌: ರೈತ ರ‍್ಯಾಲಿಯಂದೇ ಟಿಕಾ​ಯತ್‌ ಬಂಧನ?

Published : Feb 26, 2021, 03:03 PM IST
2012ರ ಗಲಭೆ ಕೇಸ್‌: ರೈತ ರ‍್ಯಾಲಿಯಂದೇ ಟಿಕಾ​ಯತ್‌ ಬಂಧನ?

ಸಾರಾಂಶ

ಮಾ.8ರಂದು ಜನಾಂದೋ​ಲ​ನ​ಕ್ಕಾಗಿ ಸಿದ್ಧತೆ ನಡೆ​ಸಿ​ರುವ ಭಾರ​ತೀಯ ಕಿಸಾನ್‌ ಯೂನಿ​ಯ​ನ್‌​(​ಬಿಕೆ​ಯು) ಮುಖಂಡ ರಾಕೇಶ್‌ ಟಿಕಾ​ಯತ್‌| 2012ರ ಗಲಭೆ ಕೇಸ್‌| ರೈತ ರಾರ‍ಯಲಿಯಂದೇ ಟಿಕಾ​ಯತ್‌ ಬಂಧನ?

ಭೋಪಾ​ಲ್(ಫೆ.26)‌: ಕೇಂದ್ರದ ಕೃಷಿ ಕಾಯ್ದೆ​ಗಳ ವಿರುದ್ಧ ಮಧ್ಯ​ಪ್ರ​ದೇ​ಶ​ದಲ್ಲಿ ಮಾ.8ರಂದು ಜನಾಂದೋ​ಲ​ನ​ಕ್ಕಾಗಿ ಸಿದ್ಧತೆ ನಡೆ​ಸಿ​ರುವ ಭಾರ​ತೀಯ ಕಿಸಾನ್‌ ಯೂನಿ​ಯ​ನ್‌​(​ಬಿಕೆ​ಯು) ಮುಖಂಡ ರಾಕೇಶ್‌ ಟಿಕಾ​ಯತ್‌ ಅವರು ಅಂದಿನ ದಿನವೇ ರಾಜ್ಯ ಪೊಲೀ​ಸ​ರಿಂದ ಬಂಧ​ನ​ವಾ​ಗುವ ಸಾಧ್ಯ​ತೆ​ಯಿದೆ.

ಮಾ.8ರಂದು ಇಲ್ಲಿನ ಶಿಯೋ​ಪುರ, ರೇವಾ ಮತ್ತು ದೇವಾ​ಸ್‌​ನಲ್ಲಿ ರೈತರ ರಾರ‍ಯಲಿ​ಗ​ಳ​ನ್ನು​ದ್ದೇ​ಶಿಸಿ ರಾಕೇಶ್‌ ಟಿಕಾ​ಯತ್‌ ಭಾಷಣ ಮಾಡ​ಬೇ​ಕಿ​ದೆ. ಏತ​ನ್ಮಧ್ಯೆ, 2012ರ ಹತ್ಯೆ ಮತ್ತು ಗಲ​ಭೆಗೆ ಯತ್ನಿ​ಸಿ​ದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಮಧ್ಯ​ಪ್ರ​ದೇ​ಶದ ನ್ಯಾಯಾ​ಲ​ಯ​ವೊಂದು ಟಿಕಾ​ಯತ್‌ ಅವ​ರಿಗೆ ಬಂಧ​ನದ ವಾರಂಟ್‌ ಜಾರಿ ಮಾಡಿದೆ.

ಹೀಗಾಗಿ ಅಂದಿನ ದಿನವೇ ಟಿಕಾಯತ್‌ ಬಂಧ​ನ​ವಾ​ಗಬಹುದು ಎನ್ನ​ಲಾ​ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!