ಕೇರಳದಲ್ಲಿ ನಿಂತು ಅಮೇಥಿ, ಉತ್ತರ ಭಾರತ ತೆಗಳಿದ ರಾಹುಲ್ ಗಾಂಧಿಗೆ ಮಂಗಳಾರತಿ!

By Suvarna NewsFirst Published Feb 23, 2021, 9:52 PM IST
Highlights

ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ.. . ಅಲ್ಲಮನ ಈ ವಚನದಂತಾಗಿದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರಿಸ್ಥಿತಿ. ಇದಕ್ಕೆ ಕಾರಣ ಇಂದು ಕೇರಳದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ.  

ತಿರುವನಂತಪುರಂ(ಫೆ.23):  ರಾಹುಲ್ ಗಾಂಧಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಉತ್ತರ ಭಾರತೀಯ ಜನ ರಾಹುಲ್ ವಿರುದ್ಧ ಗುಡುಗಿದ್ದಾರೆ. ಇದಕ್ಕೆ ಕಾರಣ ಕೇರಳದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ.  ರಾಹುಲ್ ಗಾಂಧಿ ಹಾಗೂ ಕುಟಂಬಕ್ಕೆ ಮತ ನೀಡಿ ಪ್ರತಿ ಭಾರಿ ಗೆಲ್ಲಿಸಿದ ಜನತೆಗೆ ರಾಹುಲ್ ಅವಮಾನ ಮಾಡಿದ್ದಾರೆ. ಕೇರಳದಲ್ಲಿ ನಿಂತು ಅಮೇಥಿ ಹಾಗೂ ಉತ್ತರ ಭಾರತ ವಿರುದ್ಧ ನೀಡಿದ ಹೇಳಿಕೆ ರಾಹುಲ್‌ಗೆ ಮುಳ್ಳಾಗಿ ಪರಿಣಮಿಸಿದೆ.

ಗುಜರಾತ್‌ನಲ್ಲಿ ಕಾಂಗ್ರೆಸ್ ಧೂಳೀಪಟ; ಆದರೂ ರಾಹುಲ್ ಗಾಂಧಿ ಒಡೆದು ಆಳುವ ನೀತಿ ಬಿಟ್ಟಿಲ್ಲ ಎಂದ ನಡ್ಡಾ!

15 ವರ್ಷ ನಾನು ಉತ್ತರ ಭಾರತದಲ್ಲಿ ಸಂಸದನಾಗಿದ್ದೆ. ಬೇರೆ ರೀತಿಯ ರಾಜಕೀಯಕ್ಕೆ ಒಗ್ಗಿಕೊಂಡಿದ್ದೆ. ಕೇರಳಕ್ಕೆ ಬಂದು ಸ್ಪರ್ಧಿಸುವುದು ನನ್ನು ಉತ್ಸಾಹ ಹಾಗೂ ಉಲ್ಲಾಸವನ್ನೇ ಇಮ್ಮಡಿಮಾಡಿದೆ. ಇಲ್ಲಿನ ಜನರು ಜನರು ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ ಮತ್ತು ಸಮಸ್ಯೆಗಳಲ್ಲಿ ಆಳವಾಗಿ ಅರಿತುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಗುಜರಾತ್ ಪಾಲಿಕೆ ಚುನಾವಣೆ ಫಲಿತಾಂಶ; ಭರ್ಜರಿ ಗೆಲುವಿಗೆ ಪ್ರಧಾನಿ ಮೋದಿ ಅಭಿನಂದನೆ!...

ಕೇರಳ ಜನ ಉತ್ತಮ, ಕೇರಳ ರಾಜಕೀಯ ನನ್ನ ಉತ್ಸಾಹ ಹೆಚ್ಚಿಸಿದೆ ಎಂದು ರಾಹುಲ್ ಹೇಳಿದ್ದಾರೆ. ಈ ಮೂಲಕ ಗಾಂಧಿ ಕುಟುಂಬಕ್ಕೆ ರಾಜೀಯ ಭದ್ರ ಬುನಾದಿ ಹಾಕಿದ ಅಮೇಥಿ ಹಾಗೂ ಉತ್ತರ ಭಾರತವನ್ನು ತೆಗೆಳಿದ್ದಾರೆ. ಇದೇ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

 

For the first 15 yrs, I was an MP in north. I had got used to a different type of politics. For me, coming to Kerala was very refreshing as suddenly I found that people are interested in issues & not just superficially but going into detail in issues: Rahul Gandhi, in Trivandrum pic.twitter.com/weBG2T1WAf

— ANI (@ANI)

ಸತತ ಅವಕಾಶ ನೀಡಿದರೂ, ಯಾವುದೇ ಅಭಿವೃದ್ಧಿ ಮಾಡದೆ ಅಮೇಥಿಯಿಂದ  ಲೋಕಸಭಾ ಸ್ಥಾನ ಉಳಿಸಲು ಕೇರಳಕ್ಕೆ ಓಡಿ ಬಂದ  ರಾಹುಲ್ ಗಾಂಧಿ, ಇದೀಗ ಗಾಂಧಿ ಕುಟಂಬಕ್ಕೆ ನಿಷ್ಠೆಯಿಂದ ಮತದಾನ ಮಾಡಿ ಗೆಲ್ಲಿಸಿದ ಉತ್ತರಭಾರತೀಯರ ಬುದ್ದಿಮತ್ತೆಯನ್ನು ಪಶ್ನಿಸುತ್ತಿದ್ದಾರೆ.  ವೈಫಲ್ಯ ಮತ್ತು ಅಸಮರ್ಥತೆಯನ್ನು ಸ್ವೀಕರಿಸಲು ಬದಲು ಕ್ಷೇತ್ರವನ್ನೇ ಬದಲಾಯಿಸಿದ್ದಾರೆ. ಈ ನಡೆಯಿಂದಲೇ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಈಗಾಗಲೇ ಜೆಪಿ ನಡ್ಡ ರಾಹುಲ್ ಗಾಂಧಿಗೆ, ಗುಜರಾತ್ ಚುನಾವಣೆ ಫಲಿತಾಂಶದ ಮೂಲಕ ಒಡೆದು ಆಳುವ ನೀತಿಗೆ ಪಾಠ ಹೇಳಿದ್ದಾರೆ. ಇದೀಗ ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ರಾಜಕೀಯ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಭಾರತೀಯರು ರಾಹುಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

 

'UP ka Ladka' is insulting North Indians just because Rahul Gandhi lost in Amethi.

Rahul knows he can't do development, this is why he wants to divide Indians and create rift between north and south Indians. pic.twitter.com/824f8IUVwb

— Ankur Singh (@iAnkurSingh)

Rahul Gandhi in Kerala is telling people that people of UP are not intelligent. Fir yeh Einstein UP elections mein bolega EVMs were hacked.

— controversial desi mojito (@desimojito)

After feeding on the fortunes of Amethi & all that voted for his ancestors & , this's what feels about North Indian voters. Every Indian should understand this Use & Throw policy of Congress.Shameful that he's now to blaming voters.
गद्दारी तो इनका स्वभाव है https://t.co/UlMLkWgvtf

— Sunil Deodhar (@Sunil_Deodhar)

So ji thinks that people in the north are not interested in issue-based politics?

They were not interested in your empty promises, Rahul ji. You couldn’t understand the pulse of the people from your family’s pocket-borough even after representing it for 15 years. https://t.co/x7wuQvJprZ

— Dharmendra Pradhan (@dpradhanbjp)
click me!