ನಿವಾರ್‌ ಆಯ್ತು ಈಗ ತ.ನಾಡಿಗೆ ‘ಬುರೆವಿ’ ಚಂಡಮಾರುತ ಭೀತಿ!

Published : Dec 01, 2020, 08:12 AM ISTUpdated : Dec 01, 2020, 12:10 PM IST
ನಿವಾರ್‌ ಆಯ್ತು ಈಗ ತ.ನಾಡಿಗೆ ‘ಬುರೆವಿ’ ಚಂಡಮಾರುತ ಭೀತಿ!

ಸಾರಾಂಶ

 ನಿವಾರ್‌ ಚಂಡಮಾರುತದ ಬಳಿಕ ತಮಿಳುನಾಡಿಗೆ ಇನ್ನೊಂದು ಚಂಡಮಾರುತದ ಭೀತಿ| ಬಂಗಾಳಕೊಲ್ಲಿಯಲ್ಲಿ ಸೋಮವಾರ ಉಂಟಾಗಿರುವ ವಾಯುಭಾರ ಕುಸಿತ| ನಿವಾರ್‌ ಆಯ್ತು ಈಗ ತ.ನಾಡಿಗೆ ‘ಬುರೆವಿ’ ಚಂಡಮಾರುತ ಭೀತಿ!

ನವದೆಹಲಿ(ಡಿ.01): ನಿವಾರ್‌ ಚಂಡಮಾರುತದ ಬಳಿಕ ತಮಿಳುನಾಡಿಗೆ ಇನ್ನೊಂದು ಚಂಡಮಾರುತದ ಭೀತಿ ಎದುರಾಗಿದೆ.

ನಿವಾರ್ ಬೆನ್ನಲ್ಲೇ ಮತ್ತೊಂದು ಚಂಡಮಾರುತ, ಕರ್ನಾಟಕದಲ್ಲಿ ಮಳೆ

ಬಂಗಾಳಕೊಲ್ಲಿಯಲ್ಲಿ ಸೋಮವಾರ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟುತೀವ್ರ ಸ್ವರೂಪ ಪಡೆದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ. ಡಿಸೆಂಬರ್‌ 2ರ ರಾತ್ರಿಯ ವೇಳೆಗೆ ಈ ಚಂಡಮಾರುತ ಶ್ರೀಲಂಕಾವನ್ನು ಹಾದುಹೋಗುವ ನಿರೀಕ್ಷೆ ಇದ್ದು, ಡಿ.3ರ ಮುಂಜಾನೆ ಕನ್ಯಾಕುಮಾರಿ ಕರಾವಳಿ ತೀರವನ್ನು ಪ್ರವೇಶಿಸಲಿದೆ. ಈ ಚಂಡಮಾರುತಕ್ಕೆ ‘ಬುರೆವಿ’ ಎಂಬ ಹೆಸರನ್ನು ನೀಡಲಾಗುತ್ತದೆ.

ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್..!

ಚಂಡಮಾರುತದ ಪರಿಣಾಮವಾಗಿ ದಕ್ಷಿಣ ತಮಿಳುನಾಡು, ಕೇರಳ, ಪುದುಚೇರಿ, ಕಾರೈಕಲ್‌, ದಕ್ಷಿಣ ಆಂಧ್ರ ಕರಾವಳಿ ಮತ್ತು ಲಕ್ಷ ದ್ವೀಪದಲ್ಲಿ ಡಿ.1ರಿಂದ ಡಿ.4ರವರೆಗೆ ಭಾರೀ ಮಳೆ ಆಗಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕೆಲವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live:ಕೇರಳದಲ್ಲಿ ಮೊದಲ ಸಲ ಪಾಲಿಕೆ ಚುನಾವಣೇಲಿ ಬಿಜೆಪಿ ಜಯಭೇರಿ
ಮತಚೋರಿ ವಿರುದ್ಧ ದಿಲ್ಲೀಲಿಂದು ಕಾಂಗ್ರೆಸ್‌ ಬೃಹತ್‌ ಆಂದೋಲನ: ಖರ್ಗೆ, ರಾಹುಲ್‌, ಸಿದ್ದು, ಡಿಕೆಶಿ ಭಾಗಿ