ಗೋವಾ ದೂದ್‌ ಸಾಗರ್‌ನಲ್ಲಿ ಬೆಂಗಳೂರು ಯುವಕ ಮೃತ್ಯು!

Published : Mar 06, 2020, 12:48 PM IST
ಗೋವಾ ದೂದ್‌ ಸಾಗರ್‌ನಲ್ಲಿ ಬೆಂಗಳೂರು ಯುವಕ ಮೃತ್ಯು!

ಸಾರಾಂಶ

ಗೋವಾ ದೂದ್‌ ಸಾಗರ್‌ನಲ್ಲಿ ಬೆಂಗಳೂರು ಯುವಕ ಮೃತ್ಯು| ಮೂರು ಜನ ಸ್ನೇಹಿತರೊಂದಿಗೆ ದೂದ್‌ ಸಾಗರ್‌ಗೆ ಪ್ರವಾಸಕ್ಕೆ ತೆರಳಿದ್ದ ಯುವಕ

ಪೋಂಡಾ[ಮಾ.06]: ಪ್ರವಾಸಕ್ಕೆಂದು ತೆರಳಿದ ಬೆಂಗಳೂರು ಯುವಕನೊಬ್ಬ ಗೋವಾದ ದೂದ್‌ ಸಾಗರ್‌ ಜಲಪಾತದಲ್ಲಿ ಮೃತ ಪಟ್ಟಿದ್ದಾನೆ. ಧನುಷ್‌ ಗೌಡ (20) ಎಂಬಾತನೇ ಮೃತ ದುರ್ದೈವಿ.

ಮೂರು ಜನ ಸ್ನೇಹಿತರೊಂದಿಗೆ ದೂದ್‌ ಸಾಗರ್‌ಗೆ ಪ್ರವಾಸಕ್ಕೆಂದು ತೆರಳಿದ್ದ ಧನುಷ್‌, ಸೋಮವಾರ ಸಂಜೆ ವೇಳೆ ಈಜಾಡುತ್ತಿರುವಾಗ ಕಾಣೆಯಾಗಿದ್ದಾರೆ.

ಬುಧವಾರ ಆತನ ಮೃತ ದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಗೋವಾ ಮೆಡಿಕಲ್‌ ಕಾಲೇಜ್‌ನಲ್ಲಿ ಇರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್