ಗೌತಮ ಬುದ್ಧನು ಅರಳಿ ಮರದ ಕೆಳಗೆ ಜ್ಞಾನೋದಯವನ್ನು ಹೊಂದಿದನು ಮತ್ತು ಅರಳಿ ಮರವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ವಾಸಸ್ಥಾನವೆಂದು ನಂಬಲಾಗಿದೆ. ಇನ್ನು ರಾತ್ರಿ ಹೊತ್ತು ಅರಳಿ ಮರದ ಬಳಿ ಹೋಗದಿರಲು ಮುಖ್ಯ ಕಾರಣ ದೆವ್ವದ ಭಯ ಅಲ್ಲ, ಈ ಮರದ ಬಳಿ ರಾತ್ರಿ ಹೋಗಬಾರದು ಎನ್ನಲಾಗುತ್ತೆ, ಯಾಕಂದ್ರೆ ರಾತ್ರಿ ಹೊತ್ತಲ್ಲಿ ಇದರಿಂದ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತೆ. ಇದರಿಂದ ಉಸಿರಾಟದ ಸಮಸ್ಯೆ (breathing problem) ಕಾಡುತ್ತೆ, ಜೊತೆಗೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಹಾಗಾಗಿ ರಾತ್ರಿ ಹೋಗಬಾರದು ಅಷ್ಟೇ.