ಅದನ್ನಾದರೂ ಸ್ಪರ್ಶಿಸಲು...
ನಾನು ಅದಕ್ಕೆ ಸುತರಾಂ ಒಪ್ಪಲಿಲ್ಲ. ಅವರು ಪದೇ ಪದೇ ನನ್ನನ್ನು ಕೇಳುತ್ತಿದ್ದರು. ಆದರೆ ಯಾವುದಕ್ಕೂ ನಾನು ಬಗ್ಗಲಿಲ್ಲ. ಕೊನೆಗೆ ಅವರು, ಸರಿ... ನಿನಗೆ ರಾಜಿ ಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ ತೊಂದರೆ ಇಲ್ಲ, ಕನಿಷ್ಠ ಪಕ್ಷ ಅದನ್ನು ಸ್ಪರ್ಶಿಸಲು ಅವಕಾಶ ನೀಡು, ಮೇಲಿನಿಂದಾದರೂ ಸ್ಪರ್ಶಿಸಲು ಅವಕಾಶ ಕೊಡು ಎಂದು ಕೇಳಿದರು. ಅದನ್ನು ಕೇಳಿ ನಾನು ಆಘಾತಕ್ಕೊಳಗಾದೆ. ನನ್ನ ಜೊತೆ ಇದೇನಾಗುತ್ತಿದೆ ಎಂದು ತಲೆ ತಿರುಗಿದಂತಾಯಿತು ಎಂದು ಅಂಕಿತ್ ಗುಪ್ತಾ ಹೇಳಿದ್ದಾರೆ.