ಸಿಎಂಗೆ ದಸರಾ ಆಹ್ವಾನ ನೀಡಲು ಬರಲಿಲ್ಲ ಡಿಸಿ ರೋಹಿಣಿ ಸಿಂಧೂರಿ

First Published Oct 12, 2020, 10:59 AM IST

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರನ್ನು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಆಹ್ವಾನ ನೀಡಿದರು.

ಸಿಎಂಗೆ ದಸರಾ ಆಹ್ವಾನ ನೀಡಲು ಬರಲಿಲ್ಲ ಡಿಸಿ ರೋಹಿಣಿ ಸಿಂಧೂರಿ
undefined
ದಸರಾಗೆ ಸಿಎಂಗೆ ಆಹ್ವಾನ ನೀಡಲು ಮೈಸೂರು ಜಿಲ್ಲಾಧಿಕಾರಿ ಗೈರು
undefined
ಶಿಷ್ಟಾಚಾರದಂತೆ ಜಿಲ್ಲಾಧಿಕಾರಿಗಳು ಕೂಡ ಆಹ್ವಾನ ಉಪಸ್ಥಿತರಿರಬೇಕು..
undefined
ಪ್ರತಿವರ್ಷ ಜಿಲ್ಲಾಡಳಿತದಿಂದ ದಸರಾ ಆಹ್ವಾನ ನೀಡುವಾಗ ಜಿಲ್ಲಾಧಿಕಾರಿಗಳು ಹಾಜರಿರ್ತಿದ್ರು..
undefined
ಆದ್ರೆ ಸಿಎಂ ಬಿಎಸ್‌ವೈಗೆ ದಸರಾ ಆಹ್ವಾನ ನೀಡುವಾಗ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗೈರು..
undefined
ಕೋವಿಡ್ ಹಿನ್ನೆಲೆ ಸರಳ ದಸರಾ ಆಚರಣೆ
undefined
click me!