ವೈದ್ಯರ ಮುಂದೆ ಮಯೂರ ನರ್ತನ, ನೋಡಲೆರಡು ಕಣ್ಣು ಸಾಲದು...

Suvarna News   | Asianet News
Published : May 04, 2020, 09:01 PM IST

ಕೇರಳದ ಗಡಿನಾಡು ಕಾಸರಗೋಡು ಜಿಲ್ಲೆಯ ಕೇಂದ್ರ ಕಾಸರಗೋಡು ನಗರದೊಳಗೇ ವೈದ್ಯರೊಬ್ಬರ ಮನೆಗೆ ಪ್ರತಿನಿತ್ಯ ಎಂಬಂತೆ ನವಿಲುಗಳ ಹಿಂಡು ಬಂದು ನರ್ತಿಸುತ್ತದೆ. ಲಾಕ್ ಡೌನ್ ನಿರ್ಬಂಧ ಈ ಜೀವಿಗಳನ್ನು ತಟ್ಟಿಲ್ಲ.

PREV
111
ವೈದ್ಯರ ಮುಂದೆ ಮಯೂರ ನರ್ತನ, ನೋಡಲೆರಡು ಕಣ್ಣು ಸಾಲದು...

ಕಾಸರಗೋಡು ನಗರಕ್ಕಿಂತ 5-6 ಕಿ.ಮೀ. ದೂರದ ವಿದ್ಯಾನಗರ ನೆಲಕ್ಕಳದಲ್ಲಿದೆ ರೇಡಿಯಾಲಜಿಸ್ಟ್ ಡಾ.ಉದಯಶಂಕರ ಭಟ್ ಮನೆ.

ಕಾಸರಗೋಡು ನಗರಕ್ಕಿಂತ 5-6 ಕಿ.ಮೀ. ದೂರದ ವಿದ್ಯಾನಗರ ನೆಲಕ್ಕಳದಲ್ಲಿದೆ ರೇಡಿಯಾಲಜಿಸ್ಟ್ ಡಾ.ಉದಯಶಂಕರ ಭಟ್ ಮನೆ.

211

ಅವರ ಮನೆ ಪರಿಸರದಲ್ಲಿ ಕೃಷಿ ಕಾರ್ಯ ನಡೆಸದ ಸುಮಾರು 30 ಎಕರೆಯಷ್ಟು ಗದ್ದೆ ಸಹಿತ ಹಡಿಲು ಭೂಮಿಯೂ ಇದೆ.

ಅವರ ಮನೆ ಪರಿಸರದಲ್ಲಿ ಕೃಷಿ ಕಾರ್ಯ ನಡೆಸದ ಸುಮಾರು 30 ಎಕರೆಯಷ್ಟು ಗದ್ದೆ ಸಹಿತ ಹಡಿಲು ಭೂಮಿಯೂ ಇದೆ.

311

ಅಲ್ಲಿ ನವಿಲುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ.

ಅಲ್ಲಿ ನವಿಲುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ.

411

ಸುಮಾರು 10 ವರ್ಷಗಳಿಂದೀಚೆಗೆ ನವಿಲುಗಳ ಸಂಸಾರ ಇದೇ ಪರಿಸರದಲ್ಲಿ ಬೀಡು ಬಿಟ್ಟಿದೆ.

ಸುಮಾರು 10 ವರ್ಷಗಳಿಂದೀಚೆಗೆ ನವಿಲುಗಳ ಸಂಸಾರ ಇದೇ ಪರಿಸರದಲ್ಲಿ ಬೀಡು ಬಿಟ್ಟಿದೆ.

511

ಲಾಕ್ ಡೌನ್ ನ ಈ ಬಿಗುವಿನ ಪರಿಸ್ಥಿತಿಯಲ್ಲಿ ಭಾನುವಾರ ಬೆಳಗ್ಗೆ ವೈದ್ಯರ ಮನೆ ಟೆರೇಸಿನಲ್ಲಿ ನವಿಲಿನ ನರ್ತನ ಕಂಡು ಬಂದದ್ದು ಹೀಗೆ...

ಲಾಕ್ ಡೌನ್ ನ ಈ ಬಿಗುವಿನ ಪರಿಸ್ಥಿತಿಯಲ್ಲಿ ಭಾನುವಾರ ಬೆಳಗ್ಗೆ ವೈದ್ಯರ ಮನೆ ಟೆರೇಸಿನಲ್ಲಿ ನವಿಲಿನ ನರ್ತನ ಕಂಡು ಬಂದದ್ದು ಹೀಗೆ...

611

ರಾಷ್ಟ್ರ ಪಕ್ಷಿ ಎನ್ನುವ ಕಾರಣಕ್ಕೆ ನವಿಲುಗಳನ್ನು ಹಿಡಿಯುವುದು ಅಪರಾಧ. ಹಾಗಾಗಿ ಕೆಲವೆಡೆ ಇದರ ಸಂತತಿ ಹೆಚ್ಚಾಗುತ್ತಿದೆ.

ರಾಷ್ಟ್ರ ಪಕ್ಷಿ ಎನ್ನುವ ಕಾರಣಕ್ಕೆ ನವಿಲುಗಳನ್ನು ಹಿಡಿಯುವುದು ಅಪರಾಧ. ಹಾಗಾಗಿ ಕೆಲವೆಡೆ ಇದರ ಸಂತತಿ ಹೆಚ್ಚಾಗುತ್ತಿದೆ.

711

ಡಾ.ಉದಯಶಂಕರ ಭಟ್ ಅವರ ಮನೆ ಟೆರೇಸು, ಗಾರ್ಡನ್ ಗಳಲ್ಲೂ ನವಿಲುಗಳು ಪ್ರತಿನಿತ್ಯ ಓಡಾಡುತ್ತಿರುತ್ತವೆ.

ಡಾ.ಉದಯಶಂಕರ ಭಟ್ ಅವರ ಮನೆ ಟೆರೇಸು, ಗಾರ್ಡನ್ ಗಳಲ್ಲೂ ನವಿಲುಗಳು ಪ್ರತಿನಿತ್ಯ ಓಡಾಡುತ್ತಿರುತ್ತವೆ.

811

ಯಾವಾಗಲೂ 10-12 ನವಿಲುಗಳು ಇಲ್ಲಿ ಓಡಾಡುತ್ತಿರುತ್ತವೆ.

ಯಾವಾಗಲೂ 10-12 ನವಿಲುಗಳು ಇಲ್ಲಿ ಓಡಾಡುತ್ತಿರುತ್ತವೆ.

911

ಹಸಿರ ಮಧ್ಯೆ ರಾಷ್ಟ್ರ ಪಕ್ಷಿ ಸೌಂದರ್ಯ ಸವಿಯುವುದೇ ಸುಖ.

ಹಸಿರ ಮಧ್ಯೆ ರಾಷ್ಟ್ರ ಪಕ್ಷಿ ಸೌಂದರ್ಯ ಸವಿಯುವುದೇ ಸುಖ.

1011

ಗರಿ ಬಿಚ್ಚು ತನ್ನ ಸೌಂದರ್ಯದ ಅನಾವರಣ ಮಾಡೋ ಮಯೂರ.

ಗರಿ ಬಿಚ್ಚು ತನ್ನ ಸೌಂದರ್ಯದ ಅನಾವರಣ ಮಾಡೋ ಮಯೂರ.

1111

ಮನಸ್ಸಿಗೆ ಏನೋ ಮುದ ಈ ನವಿಲ ನರ್ತನ ನೋಡಿದರೆ.

ಮನಸ್ಸಿಗೆ ಏನೋ ಮುದ ಈ ನವಿಲ ನರ್ತನ ನೋಡಿದರೆ.

click me!

Recommended Stories