ಜನ್ಮಸ್ಥಳದ ಕುರಿತು ಇರುವ ಐತಿಹ್ಯಗಳು
ಇನ್ನು ಪೌರಾಣಿಕ, ಐತಿಹಾಸಿಕ, ಪ್ರಾಕೃತಿಕ ಕುರುಹುಗಳು ಕರ್ನಾಟಕವೇ ಆಂಜನೇಯ ಜನ್ಮ ಸ್ಥಳ ಎಂದು ದಾಖಲಾಗಿದೆ. ದೇಶ ಇತರ ಕಡೆ ಆಂಜನೇಯನ ಜನ್ಮ ಸ್ಥಳ ಎಂದು ಹೇಳುತ್ತಾರೆ. ಆದರೆ ಕಿಷ್ಕಿಂದಾ ಇರುವ ಸ್ಥಳ ಹಂಪಿ ಪರಿಸರವಾಗಿದ್ದು,ನಮ್ಮ ಆಂಜನೇಯನನ್ನು ಅಲ್ಲಿ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕೇಂದ್ರ ಸರಕಾರವೇ ರಾಮಾಸರ್ಕ್ಯೂಟ್ ನಲ್ಲಿ ನಮ್ಮ ಅಂಜನಾದ್ರಿ ಸೇರಿದೆ ಮುಖ್ಯಮಂತ್ರಿಗಳು ಅಂಜನಾದ್ರಿ ಅಭಿವೃದ್ಧಿ ಯೋಜನೆ ಘೋಷಿಸಿದ್ದಾರೆ. ಏನೇ ಹೇಳಿದರೂ ಆಂಜನೇಯ ಹುಟ್ಟಿದ್ದು ನಮ್ಮ ಜಿಲ್ಲೆಯಲ್ಲಿ ಎಂಬು ಸಾಬೀತಾಗಿದೆ