Bommai Birthday ಹುಟ್ಟುಹಬ್ಬದ ಅಂಗವಾಗಿ 11 ಹಸುಗಳನ್ನ ದತ್ತು ಪಡೆದ ಬೊಮ್ಮಾಯಿ

First Published Jan 28, 2022, 7:59 PM IST

ನಾನು ಎಷ್ಟೇ ದೊಡ್ಡ ಹುದ್ದೆಗೇರಿದರೂ ನಿಮ್ಮ ಬಸಣ್ಣನೇ.. ನನ್ನ ಮನಿ ಬಾಗಿಲಾ ನಿಮಗಾಗಿ ಯಾವಾಗ್ಲೂ ಓಪನ್‌. ಯಾವಾಗ ಬೇಕಾದರೂ ಬರಬಹುದು ನೀವು...ನಾಡಿನ ದೊರೆ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದ ಜನತೆಗೆ ಆಗಾಗ ಹೇಳುವ ಮಾತಿದು. ಕಾಮನ್‌ಮ್ಯಾನ್‌ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ  62ನೇ ಹುಟ್ಟುಹಬ್ಬದ ಅಂಗವಾಗಿ  ಒಟ್ಟು 11 ಹಸುಗಳನ್ನ  ದತ್ತು ಪಡೆದುಕೊಂಡು ಮಾದರಿ ಎನಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ಆರು ತಿಂಗಳ ಅವಧಿಯಲ್ಲೇ  ‘ಕಾಮನ್‌ ಮ್ಯಾನ್‌’ಎನ್ನುವ ಮೂಲಕ ಮೆಚ್ಚುಗೆ ಗಳಿಸಿದ ಬಸವರಾಜ ಬೊಮ್ಮಾಯಿಗೆ  62ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಈ ಖುಷಿಯಲ್ಲಿ ಇತರರಿಗೆ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ 'ಜೀರೋ ಟ್ರಾಫಿಕ್' ವ್ಯವಸ್ಥೆ ತ್ಯಜಿಸಿ ಸಿಂಪ್ಲಿಸಿಟಿ ಮೂಲಕ ಜನಮನ ಗೆದ್ದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೋಪೂಜೆ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Bommai

ಕಾಮನ್‌ಮ್ಯಾನ್‌ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ  62ನೇ ಹುಟ್ಟುಹಬ್ಬದ ಅಂಗವಾಗಿ  ಒಟ್ಟು 11 ಹಸುಗಳನ್ನ  ದತ್ತು ಪಡೆದುಕೊಂಡು ಮಾದರಿ ಎನಿಸಿಕೊಂಡಿದ್ದಾರೆ.

Bommai

 ತಮ್ಮ  62ನೇ ಹುಟ್ಟುಹಬ್ಬದ ಅಂಗವಾಗಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೋತ್ಥಾನ ಗೋ ಶಾಲೆಯ 11 ಹಸುಗಳನ್ನು ದತ್ತು ಪಡೆದುಕೊಂಡಿದ್ದಾರೆ.

Bommai

ಸಿಎಂ ಬೊಮ್ಮಾಯಿ ತಮ್ಮ ಆರ್.ಟಿ ನಗರ ನಿವಾಸದಲ್ಲಿ ಕುಟುಂಬದ ಸದಸ್ಯರ ಜತೆಯಲ್ಲಿ ಗೋಪೂಜೆ ನೆರವೇರಿಸಿ ದೇಸಿ ಶೈಲಿಯಲ್ಲಿ ಸರಳವಾಗಿ ಹುಟ್ಟುಹಬ್ಬದ ಆಚರಿಸಿಕೊಂಡರು.

Bommai

ನಾನು ಎಷ್ಟೇ ದೊಡ್ಡ ಹುದ್ದೆಗೇರಿದರೂ ನಿಮ್ಮ ಬಸಣ್ಣನೇ.. ನನ್ನ ಮನಿ ಬಾಗಿಲಾ ನಿಮಗಾಗಿ ಯಾವಾಗ್ಲೂ ಓಪನ್‌. ಯಾವಾಗ ಬೇಕಾದರೂ ಬರಬಹುದು ನೀವು...ನಾಡಿನ ದೊರೆ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದ ಜನತೆಗೆ ಆಗಾಗ ಹೇಳುವ ಮಾತಿದು. ಕಾಮನ್‌ಮ್ಯಾನ್‌ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ  62ನೇ ಹುಟ್ಟುಹಬ್ಬದ ಅಂಗವಾಗಿ  ಒಟ್ಟು 11 ಹಸುಗಳನ್ನ  ದತ್ತು ಪಡೆದುಕೊಂಡು ಮಾದರಿ ಎನಿಸಿಕೊಂಡಿದ್ದಾರೆ.

Bommai

ಜನಪ್ರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರ ನಿರ್ಗಮನದಂಥ ಕ್ಲಿಷ್ಟಕರ ಮತ್ತು ಸವಾಲಿನ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಮ್ಮ ಮೊದಲ ಆರು ತಿಂಗಳ ಅವಧಿಯಲ್ಲೇ ಸ್ಪಷ್ಟಭರವಸೆ ಮೂಡಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ಕೆಲ ದಿನಗಳಲ್ಲೇ ಸಿಎಂ (Chief Minister) ಎಂದರೆ ‘ಕಾಮನ್‌ ಮ್ಯಾನ್‌’(Comman Man) ಎನ್ನುವ ಮೂಲಕ ಮೆಚ್ಚುಗೆ ಗಳಿಸಿದ ಬೊಮ್ಮಾಯಿ ಅವರು ದಿನಗಳೆದಂತೆ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭ.

ಹುಟ್ಟಹಬ್ಬ ಅಂಗವಾಗಿ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸಿದರು..

click me!