ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!

Published : Sep 07, 2019, 09:32 PM ISTUpdated : Sep 07, 2019, 09:33 PM IST

ಕೋಲ್ಕತಾ(ಸೆ.07): ಬೆಂಗಳೂರು ಚರಣ ಅಂತ್ಯಗೊಳಿಸಿದ ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೀಗ ಕೋಲ್ಕತಾಗೆ ಕಾಲಿಟ್ಟಿದೆ. ಕೋಲ್ಕತಾ ಚರಣಕ್ಕೆ ವಿಶ್ವ ಪ್ಯಾರಾ ಬ್ಯಾಡಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮಾನಸಿ ಜೋಶಿ ರಾಷ್ಟ್ರಗೀತೆ ಹಾಡೋ ಮೂಲಕ ಮೆರುಗು ಹೆಚ್ಚಿಸಿದರು. ಬಳಿಕ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ಹಾಗೂ ಗುಜರಾತ್ ಫಾರ್ಚೂನ್‌ಜೈಂಟ್ಸ್ ಹೋರಾಟ ನಡೆಸಿತು. ರೋಚಕ ಹೋರಾಟ ಟೈನಲ್ಲಿ ಅಂತ್ಯವಾಯಿತು.

PREV
18
ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!
ಕೋಲ್ಕತಾ ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ
ಕೋಲ್ಕತಾ ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ
28
ಕೋಲ್ಕತಾ ಲೆಗ್‌ನ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಗುಜರಾತ್ ಫಾರ್ಚೂನ್‌ಜೈಂಟ್ಸ್ ಹೋರಾಟ
ಕೋಲ್ಕತಾ ಲೆಗ್‌ನ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಗುಜರಾತ್ ಫಾರ್ಚೂನ್‌ಜೈಂಟ್ಸ್ ಹೋರಾಟ
38
PKL ಟೂರ್ನಿಯಲ್ಲಿ ರಾಷ್ಟ್ರಗೀತೆ ಹಾಡಿದ ಚಿನ್ನದ ಕುವರಿ ಮಾನಸಿ ಜೋಶಿ
PKL ಟೂರ್ನಿಯಲ್ಲಿ ರಾಷ್ಟ್ರಗೀತೆ ಹಾಡಿದ ಚಿನ್ನದ ಕುವರಿ ಮಾನಸಿ ಜೋಶಿ
48
ಮೊದಲಾರ್ಧದಲ್ಲಿ 15-13 ಅಂಕಗಳಿದಂ ಮುನ್ನಡೆ ಸಾಧಿಸಿದ್ದ ಬೆಂಗಾಲ್ ವಾರಿಯರ್ಸ್
ಮೊದಲಾರ್ಧದಲ್ಲಿ 15-13 ಅಂಕಗಳಿದಂ ಮುನ್ನಡೆ ಸಾಧಿಸಿದ್ದ ಬೆಂಗಾಲ್ ವಾರಿಯರ್ಸ್
58
ದ್ವಿತಿಯಾರ್ಧದಲ್ಲಿ ಉಭಯ ತಂಡಗಳಿಂದ ಗೆಲುವಿಗಾಗಿ ರೋಚಕ ಹೋರಾಟ
ದ್ವಿತಿಯಾರ್ಧದಲ್ಲಿ ಉಭಯ ತಂಡಗಳಿಂದ ಗೆಲುವಿಗಾಗಿ ರೋಚಕ ಹೋರಾಟ
68
ಬೆಂಗಾಲ್‌ಗೆ ಶಾಕ್ ನೀಡಿದ ಗುಜರಾತ್, 18ನೇ ನಿಮಿಷದಲ್ಲಿ 25-23 ಅಂಕಗಳ ಮುನ್ನಡೆ
ಬೆಂಗಾಲ್‌ಗೆ ಶಾಕ್ ನೀಡಿದ ಗುಜರಾತ್, 18ನೇ ನಿಮಿಷದಲ್ಲಿ 25-23 ಅಂಕಗಳ ಮುನ್ನಡೆ
78
ಅಂತಿಮ ನಿಮಿಷದಲ್ಲಿ ತಿರುಗೇಟು ನೀಡಿದ ಬೆಂಗಾಲ್ ಸ್ಕೋಲ್ 25-25 ಅಂಕಗಳಲ್ಲಿ ಸಮಬಲ
ಅಂತಿಮ ನಿಮಿಷದಲ್ಲಿ ತಿರುಗೇಟು ನೀಡಿದ ಬೆಂಗಾಲ್ ಸ್ಕೋಲ್ 25-25 ಅಂಕಗಳಲ್ಲಿ ಸಮಬಲ
88
ಪಂದ್ಯ ಸಮಬಲಗೊಳಿಸಿ ತವರಿನ ಅಭಿಮಾನಿಗಳ ಮುಂದೆ ನಿಟ್ಟುಸಿರು ಬಿಟ್ಟ ಬೆಂಗಾಲ್
ಪಂದ್ಯ ಸಮಬಲಗೊಳಿಸಿ ತವರಿನ ಅಭಿಮಾನಿಗಳ ಮುಂದೆ ನಿಟ್ಟುಸಿರು ಬಿಟ್ಟ ಬೆಂಗಾಲ್
click me!

Recommended Stories