Published : Sep 07, 2019, 09:32 PM ISTUpdated : Sep 07, 2019, 09:33 PM IST
ಕೋಲ್ಕತಾ(ಸೆ.07): ಬೆಂಗಳೂರು ಚರಣ ಅಂತ್ಯಗೊಳಿಸಿದ ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೀಗ ಕೋಲ್ಕತಾಗೆ ಕಾಲಿಟ್ಟಿದೆ. ಕೋಲ್ಕತಾ ಚರಣಕ್ಕೆ ವಿಶ್ವ ಪ್ಯಾರಾ ಬ್ಯಾಡಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಭಾರತದ ಮಾನಸಿ ಜೋಶಿ ರಾಷ್ಟ್ರಗೀತೆ ಹಾಡೋ ಮೂಲಕ ಮೆರುಗು ಹೆಚ್ಚಿಸಿದರು. ಬಳಿಕ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ಹಾಗೂ ಗುಜರಾತ್ ಫಾರ್ಚೂನ್ಜೈಂಟ್ಸ್ ಹೋರಾಟ ನಡೆಸಿತು. ರೋಚಕ ಹೋರಾಟ ಟೈನಲ್ಲಿ ಅಂತ್ಯವಾಯಿತು.
ದ್ವಿತಿಯಾರ್ಧದಲ್ಲಿ ಉಭಯ ತಂಡಗಳಿಂದ ಗೆಲುವಿಗಾಗಿ ರೋಚಕ ಹೋರಾಟ
ದ್ವಿತಿಯಾರ್ಧದಲ್ಲಿ ಉಭಯ ತಂಡಗಳಿಂದ ಗೆಲುವಿಗಾಗಿ ರೋಚಕ ಹೋರಾಟ
68
ಬೆಂಗಾಲ್ಗೆ ಶಾಕ್ ನೀಡಿದ ಗುಜರಾತ್, 18ನೇ ನಿಮಿಷದಲ್ಲಿ 25-23 ಅಂಕಗಳ ಮುನ್ನಡೆ
ಬೆಂಗಾಲ್ಗೆ ಶಾಕ್ ನೀಡಿದ ಗುಜರಾತ್, 18ನೇ ನಿಮಿಷದಲ್ಲಿ 25-23 ಅಂಕಗಳ ಮುನ್ನಡೆ
78
ಅಂತಿಮ ನಿಮಿಷದಲ್ಲಿ ತಿರುಗೇಟು ನೀಡಿದ ಬೆಂಗಾಲ್ ಸ್ಕೋಲ್ 25-25 ಅಂಕಗಳಲ್ಲಿ ಸಮಬಲ
ಅಂತಿಮ ನಿಮಿಷದಲ್ಲಿ ತಿರುಗೇಟು ನೀಡಿದ ಬೆಂಗಾಲ್ ಸ್ಕೋಲ್ 25-25 ಅಂಕಗಳಲ್ಲಿ ಸಮಬಲ
88
ಪಂದ್ಯ ಸಮಬಲಗೊಳಿಸಿ ತವರಿನ ಅಭಿಮಾನಿಗಳ ಮುಂದೆ ನಿಟ್ಟುಸಿರು ಬಿಟ್ಟ ಬೆಂಗಾಲ್
ಪಂದ್ಯ ಸಮಬಲಗೊಳಿಸಿ ತವರಿನ ಅಭಿಮಾನಿಗಳ ಮುಂದೆ ನಿಟ್ಟುಸಿರು ಬಿಟ್ಟ ಬೆಂಗಾಲ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.