ಎಸ್ಟಿ ಸೋಮಶೇಖರ್ ಉಸ್ತುವಾರಿಯಾಗುತ್ತಿದ್ದಂತೆಯೇ ಬೆಳಕು ಕಂಡ ಮೈಸೂರು ನಗರ..!
First Published May 8, 2020, 9:35 PM ISTಕೊರೋನಾ ವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಎಸ್ಟಿ ಸೋಮಶೇಖರ್ ಅವರಿಗೆ ವಹಿಸಲಾಗಿದೆ. ಇದರ ಬೆನ್ನಲ್ಲೇ ಅವರು ಮೈಸೂರು ಮೃಗಾಲಯದ ಪ್ರಾಣಿಗಳ ಹಾರೈಕೆಗೆ ಕೈಜೋಡಿಸಿದ್ದರು. ಇದೀಗ ಇದೇ ಎಸ್ಟಿ ಸೋಮಶೇಖರ್ ಅವರಿಂದ ಮೈಸೂರು ನಗರ ಬೆಳಕು ಕಂಡಿದೆ.