Published : May 03, 2023, 10:13 PM ISTUpdated : May 04, 2023, 03:26 PM IST
ಉತ್ತರಕನ್ನಡ (ಮೇ 3): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪದ್ಮಶ್ರೀ ಪುರಸ್ಕೃತರಾದ ಸಕ್ರಿಬೊಮ್ಮಗೌಡ ಮತ್ತು ತುಳಸಿಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.