ಬೆಳಗಾವಿ (ಏ.14): ಬಿಜೆಪಿ ಪ್ರಣಾಳಿಕೆಯಲ್ಲಿ ನಾರಿ ಶಕ್ತಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಬಡವರು, ಯುವಕರು, ಅನ್ನದಾತ, ಮಹಿಳೆಯನ್ನು ಸರಿಯಾಗಿ ನೋಡಿದ್ರೆ ಸಾಕು ಪ್ರಧಾನಿ ಹೇಳಿದೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಶೇ 60ರಷ್ಟು ಮಹಿಳೆಯರು ಪಾಲ್ಗೊಂಡಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.