Karnataka Assembly Election 2023: ಶ್ರೀ ಸಾಮಾನ್ಯರ ಜೊತೆ ಮತ ಹಾಕಿದ ಸುಧಾಮೂರ್ತಿ

Published : May 10, 2023, 01:42 PM ISTUpdated : May 10, 2023, 05:35 PM IST

ಬೆಂಗಳೂರು (ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ.  ಮತದಾನ ಪ್ರಭುಗಳು ಬೆಳಗ್ಗಿನಿಂದಲೇ ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ.  ಇನ್‌ಸ್ಫೋಸಿಸ್ ನಾರಾಯಣ ಮೂರ್ತಿ ಮತ್ತು  ಸುಧಾಮೂರ್ತಿ  ತಮ್ಮ ಹಕ್ಕು ಚಲಾಯಿಸಿದ್ದಾರೆ.  

PREV
12
Karnataka Assembly Election 2023: ಶ್ರೀ ಸಾಮಾನ್ಯರ ಜೊತೆ ಮತ ಹಾಕಿದ ಸುಧಾಮೂರ್ತಿ

ಬೆಂಗಳೂರಿನ ಜಯನಗರದಲ್ಲಿ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ದಂಪತಿ ಮತ ಚಲಾಯಿಸಿದರು. ಈ ವೇಳೆ ಸುಧಾಮೂರ್ತಿ ನೆರೆದಿದ್ದ ಜನರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. 

22

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ ಸಾಹಿತಿಗಳಾದ ಚಂದ್ರಶೇಖರ್ ಕಂಬಾರ. ಬರಗೂರು ರಾಮಚಂದ್ರಪ್ಪ.
 

Read more Photos on
click me!

Recommended Stories