ಕಲಬುರಗಿಯಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಬಿಜೆಪಿಯವರು ಸರ್ಕಾರನೇ ಇಟ್ಕೊಂಡು ಕೆಲವೇ ನಂಬರ್ ಬಂದಿದೆ. ಹುಬ್ಬಳ್ಳಿ ಧಾರವಾಡ ಸಿಎಂ, ಮಾಜಿ ಸಿಎಂ, ಸಚಿವರು, ಕೇಂದ್ರ ಸಚಿವರು ಇದ್ರೂ ಕೂಡ 33 ಸೀಟು ಬಂದಿವೆ. ಅಲ್ಲಿ ಟಿಕೆಟ್ ಕೊಡುವಲ್ಲಿ ನಾವು ಸ್ವಲ್ಪ ಯಡವಟ್ಟು ಮಾಡಿಕೊಂಡೆವು ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.