ಅಂಬರೀಶ್ ಎದುರು ಕೈಕಟ್ಟಿ ಕುಮಾರಸ್ವಾಮಿ ನಿಂತಿರುವ ಪೋಟೋ ವೈರಲ್ ಮಾಡಿದ್ದ ಸುಮಲತಾ ಅಭಿಮಾನಿಗಳಿಗೆ ಎಚ್ಡಿಕೆ ಅಭಿಮಾನಿಗಳು ಉತ್ತರ ನೀಡಿದ್ದಾರೆ.
undefined
ಕೈಕಟ್ಟಿ ಗೌರವ ಸಲ್ಲಿಸುವುದು ನಮ್ಮ ಸಂಪ್ರದಾಯ, ನಮ್ಮ ಸಂಸ್ಕೃತಿ ಎಂದು ದೇವೇಗೌಡರ ಕುಟುಂಬವನ್ನು ಕೊಂಡಾಡಿದ್ದಾರೆ.
undefined
ನೆರವು ನೀಡುವ ಸಂದರ್ಭ, ಸಾಂತ್ವನ ಹೇಳುವ ಸಂದರ್ಭ ಕುಮಾರಸ್ವಾಮಿ ಕೈಕಟ್ಟಿ ನಿಂತಿದ್ದಾರೆ ಎಂದರೆ ಅದು ಅವರ ಹಿರಿತನ ತೋರಿಸುತ್ತದೆ ಎಂದಿದ್ದಾರೆ.
undefined
ಕೆಆರ್ಎಸ್ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ನೀಡಿದ್ದ ಹೇಳಿಕೆ ನಂತರ ವಿವಾದ ಹೊತ್ತಿಕೊಂಡಿತ್ತು.
undefined
ಪ್ರತಿಕ್ರಿಯೆ ನೀಡುವ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದ ಮಾತು ವಾತಾವರಣವನ್ನು ಬಿಸಿ ಮಾಡಿತ್ತು.
undefined
ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಸಮರ ನಿರಂತರ ಎಂದು ಸುಮಲತಾ ಘೋಷಣೆ ಮಾಡಿದ್ದರು.
undefined