Published : Jun 22, 2020, 05:16 PM ISTUpdated : Jun 22, 2020, 05:33 PM IST
ಸವಿ ಸವಿ ನೆನಪು ಸಾವಿರ ನೆನಪು. ಸಾವಿರ ಕಾಲಕು ಸವೆಯದ ನೆನಪು ಎನ್ನುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 40 ವರ್ಷಗಳ ನಂತರ ಅದೇ ಸ್ಥಳಕ್ಕೆ ಹೋಗಿ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸದಾ ರಾಜಕೀಯ ಜಂಜಾಟದಲ್ಲೇ ಮುಳುಗಿ, ಬ್ಯುಸಿ ಜೀವನದಲ್ಲೇ ಮುಳುಗಿಹೋಗಿರೋ ಡಿಕೆಶಿಗೆ, ಅವರ ಜೀವನದಲ್ಲಿ ಮತ್ತೆ ಬಾಲ್ಯದ ಕ್ಷಣಗಳನ್ನ ಮರುಕಳಿಸುವಂತೆ ಮಾಡಿದೆ ಈ ಒಂದು ಸ್ಥಳ.