ಬೆಂಗ್ಳೂರಲ್ಲಿ ಬಳ್ಳಾರಿ ಯುವಕ ಸಾವು: ಮೃತದೇಹ ಕೊಂಡೊಯ್ಯಲು ಪರದಾಡುತ್ತಿದ್ದವರ ಪಾಲಿಗೆ ಬಂದ ಧರ್ಮರಾಯ

Published : Feb 21, 2020, 07:39 PM ISTUpdated : Feb 21, 2020, 07:48 PM IST

ಬೆಂಗಳೂರು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ದಾನ ಮಾಡುವುದರಲ್ಲಿ ಒಂದು ಕೈಮುಂದು. ಯಾವ ಜಾತಿ, ಯಾವ ಧರ್ಮ ನೋಡದ ಧರ್ಮರಾಯ ಕಷ್ಟ ಅಂತ ಬಂದವರಿಗೆ ಬರಿಗೈಯಿಂದ ಕಳುಹಿಸುವುದಿಲ್ಲ ಎನ್ನುವುದು ಗೊತ್ತಿರವ ವಿಚಾರವೇ. ಇದೀಗ ಯುವಕನೊಬ್ಬ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆತನ ಮೃತ ದೇಹವನ್ನು ಬಳ್ಳಾರಿಗೆ ತೆಗೆದುಕೊಂಡು ಹೋಗಲು ದುಡ್ಡಿಲ್ಲದೇ ಪರದಾಡುತ್ತಿದ್ದವರ ಪಾಲಿಗೆ ಜಮೀರ್ ದೇವರಂತೆ ನೆರವಾಗಿದ್ದಾರೆ.

PREV
19
ಬೆಂಗ್ಳೂರಲ್ಲಿ ಬಳ್ಳಾರಿ ಯುವಕ ಸಾವು: ಮೃತದೇಹ ಕೊಂಡೊಯ್ಯಲು ಪರದಾಡುತ್ತಿದ್ದವರ ಪಾಲಿಗೆ ಬಂದ ಧರ್ಮರಾಯ
ಬಳ್ಳಾರಿ ಜಿಲ್ಲೆಯ ಮೂಲದ ಯುವಕನೊಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಬಳ್ಳಾರಿ ಜಿಲ್ಲೆಯ ಮೂಲದ ಯುವಕನೊಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ.
29
ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಬಿಲ್ ಕಟ್ಟಲು ದುಡ್ಡಿಲ್ಲದೇ ಪರದಾಡುತ್ತಿದ್ದವರಿಗೆ ಜಮೀರ್ ಸಹಾಯ ಮಾಡಿದ್ದಾರೆ.
ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಬಿಲ್ ಕಟ್ಟಲು ದುಡ್ಡಿಲ್ಲದೇ ಪರದಾಡುತ್ತಿದ್ದವರಿಗೆ ಜಮೀರ್ ಸಹಾಯ ಮಾಡಿದ್ದಾರೆ.
39
ಆಸ್ಪತ್ರೆಯ ಬಿಲ್ ಕಟ್ಟಿ ಮೃತ ದೇಹವನ್ನ ಬಳ್ಳಾರಿಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು
ಆಸ್ಪತ್ರೆಯ ಬಿಲ್ ಕಟ್ಟಿ ಮೃತ ದೇಹವನ್ನ ಬಳ್ಳಾರಿಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು
49
ಮೃತ ದೇಹವನ್ನ ಬಳ್ಳಾರಿಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಜತೆಗೆ ತಾವೇ 1 ಲಕ್ಷ ರೂ. ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ.
ಮೃತ ದೇಹವನ್ನ ಬಳ್ಳಾರಿಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಜತೆಗೆ ತಾವೇ 1 ಲಕ್ಷ ರೂ. ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ.
59
ಮತ್ತೊಂದೆಡೆ ಹಾಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೈಸಲ ಪಾಷ ಎನ್ನುವರ ಆರೋಗ್ಯ ವಿಚಾರಿಸಿದರು.
ಮತ್ತೊಂದೆಡೆ ಹಾಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೈಸಲ ಪಾಷ ಎನ್ನುವರ ಆರೋಗ್ಯ ವಿಚಾರಿಸಿದರು.
69
ಜಮೀರ್ ಅಹಮ್ಮದ್ ಖಾನ್ ಹಣ ಸಹಾಯ ಮಾಡುವುದಲ್ಲಿ ಒಂದು ಕೈ ಮುಂದು ಅಂತಾನೆ ಹೇಳಬಹುದು.
ಜಮೀರ್ ಅಹಮ್ಮದ್ ಖಾನ್ ಹಣ ಸಹಾಯ ಮಾಡುವುದಲ್ಲಿ ಒಂದು ಕೈ ಮುಂದು ಅಂತಾನೆ ಹೇಳಬಹುದು.
79
ಬೇರೆ-ಬೇರೆ ಜಿಲ್ಲಾ ಪ್ರವಾಸ ವೇಳೆ ಕಷ್ಟ ಅಂತ ಬಂದು ಹೇಳಿಕೊಂಡಾಗ ಧನ ಸಹಾಯ ಮಾಡಿಯೇ ಕಳುಹಿಸುತ್ತಾರೆ.
ಬೇರೆ-ಬೇರೆ ಜಿಲ್ಲಾ ಪ್ರವಾಸ ವೇಳೆ ಕಷ್ಟ ಅಂತ ಬಂದು ಹೇಳಿಕೊಂಡಾಗ ಧನ ಸಹಾಯ ಮಾಡಿಯೇ ಕಳುಹಿಸುತ್ತಾರೆ.
89
ಅಷ್ಟೇ ಅಲ್ಲದೇ ಮಾನವೀಯತೆ ಜತೆಗೆ ಸಭೆ ಸಮಾರಂಭಗಳಲ್ಲಿ ಓಡಾಡುತ್ತಾ ಜಮೀರ್ ಅಹ್ಮದ್ ಖಾನ್ ಸರಳ ರಾಜಕಾರಣಿ ಎನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಮಾನವೀಯತೆ ಜತೆಗೆ ಸಭೆ ಸಮಾರಂಭಗಳಲ್ಲಿ ಓಡಾಡುತ್ತಾ ಜಮೀರ್ ಅಹ್ಮದ್ ಖಾನ್ ಸರಳ ರಾಜಕಾರಣಿ ಎನಿಸಿಕೊಂಡಿದ್ದಾರೆ.
99
ಸಹಾಯ, ಮಾನವೀಯತೆ ಇರುವ ಜಮೀರ್ ಅಹ್ಮದ್ ಖಾನ್ ಅವರನ್ನ ಧರ್ಮರಾಯ ಅಂತ ಹೇಳಿದ್ರೂ ತಪ್ಪಲ್ಲಾ.
ಸಹಾಯ, ಮಾನವೀಯತೆ ಇರುವ ಜಮೀರ್ ಅಹ್ಮದ್ ಖಾನ್ ಅವರನ್ನ ಧರ್ಮರಾಯ ಅಂತ ಹೇಳಿದ್ರೂ ತಪ್ಪಲ್ಲಾ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories