ಇಲ್ಲಿಯೂ ಬಿಜೆಪಿಗೆ ಸಿಗಲಿದೆ ಆಶೀರ್ವಾದ : ತೇಜಸ್ವಿ ಸೂರ್ಯ ಭರವಸೆ

First Published Nov 23, 2020, 3:46 PM IST

ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷ ತೇಜಸ್ವಿ ಸೂರ್ಯ ತೆಲಂಗಾಣ ಹಾಗೂ ಹೈದ್ರಾಬಾದಿಗೆ ಭೇಟಿ ನೀಡಿದ್ದು ಇಲ್ಲಿಯೂ ಬಿಜೆಪಿ ಗೆಲುವಿನ ಭರವಸೆ ವ್ಯಕ್ತ ಪಡಿಸಿದ್ದಾರೆ

ಬಿಜೆಪಿಗೆ ಜನಾಶಿರ್ವಾದ ತೆಲಂಗಾಣದಲ್ಲಿಯೂ ಸಿಗಲಿದೆ ಎಂದು ಇಲ್ಲಿನ ಭೇಟಿ ಸಮದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ
undefined
ಭ್ರಷ್ಟ ಆಡಳಿತ ಹೋಗಲಾಡಿಸಿ ಶುದ್ಧ ಸರ್ಕಾರ ತರುವ ಬಗ್ಗೆ ಮಾತನಾಡಿದ ಯುವಮೋರ್ಚಾ ಅಧ್ಯಕ್ಷ
undefined
ತೆಲಂಗಾಣದಲ್ಲಿ ಮುಂಬರುವ ಚುನಾವಣೆಯಲ್ಲಿ ಗೆಲುವಿನ ಭರವಸೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ
undefined
ತೆಲಂಗಾಣದಲ್ಲಿ ತೇಜಸ್ವಿ ಸೂರ್ಯ ಭೇಟಿ ವೇಳೆ ಸೇರಿದ್ದ ಬಿಜೆಪಿ ಮುಖಂಡರು
undefined
ಆಶ್ರಮದಲ್ಲಿ ವಂದಿಸಿದ ಬಿಜೆಪಿ ಯೂತ್ ಲೀಡರ್
undefined
ತೆಲಂಗಾಣಕ್ಕೆ ಭೇಟಿ ನೀಡಿದ ವೇಳೆ ಅದ್ಧೂರಿ ಸ್ವಾಗತ
undefined
ಹೈದರಾಬಾದಿನ ಆಚಾರ್ಯ ಶ್ರೀ ಮಹಾಶ್ರಮನ್ ಜೀ ಆಶ್ರಮಕ್ಕೆ ಭೇಟಿ ನಿಡಿದ ತೇಜಸ್ವಿ ಸೂರ್ಯ
undefined
ತೆಲಂಗಾಣಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ
undefined
click me!