ದೇಶದ ಅನ್ನದಾತ ಸಂಕಷ್ಟದಲ್ಲಿದ್ದಾಗ, ಆತನ ನೆರವಿಗೆ ನಿಲ್ಲಲೇಬೇಕು. ಉತ್ತಮ ವಿಚಾರಕ್ಕೆ ಧ್ವನಿ ಎತ್ತದಿದ್ದರೆ, ಇದ್ದೂ ಸತ್ತಂತೆ ಎಂದು ಕಾಂಗ್ರೆಸ್ ಸದಸ್ಯ, ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.
ದೇಶದ ಅನ್ನದಾತ ಸಂಕಷ್ಟದಲ್ಲಿದ್ದಾಗ, ಆತನ ನೆರವಿಗೆ ನಿಲ್ಲಲೇಬೇಕು. ಉತ್ತಮ ವಿಚಾರಕ್ಕೆ ಧ್ವನಿ ಎತ್ತದಿದ್ದರೆ, ಇದ್ದೂ ಸತ್ತಂತೆ ಎಂದು ಕಾಂಗ್ರೆಸ್ ಸದಸ್ಯ, ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.