ಈ ವರ್ಷ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ..?

Suvarna News   | Asianet News
Published : Aug 08, 2020, 01:59 PM IST

ಕೊರೋನಾ ಆತಂಕದ ನಡುವೆ ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ಆರಂಭವಾಗತೊಡಗುವೆ. ಈಗಾಗಲೇ ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲಿ  ವೆಸ್ಟ್ ಇಂಡೀಸ್-ಇಂಗ್ಲೆಂಡ್ ಸರಣಿ ಯಶಸ್ವಿಯಾಗಿ ಮುಗಿದಿದೆ. ಸದ್ಯ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿ ಆರಂಭವಾಗಿದೆ. ಇದರ ನಡುವೆ ಐಪಿಎಲ್ ಟೂರ್ನಿ ನಡೆಯುವುದು ಖಚಿತ ಎನಿಸಿದೆ. ಹೀಗಾಗಿ ಈ ವರ್ಷ ದೇಶದ ಜನರನ್ನೇ ತುದಿಗಾಲಿನಲ್ಲಿ ನಿಲ್ಲಿಸಬಲ್ಲ ದೇಸಿ ಕ್ರೀಡೆಯಾದ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

PREV
16
ಈ ವರ್ಷ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ..?

ಐಪಿಎಲ್ ಟೂರ್ನಿ ನಡೆಯುವುದು ಖಚಿತ ಎನಿಸಿರುವ ಬೆನ್ನಲ್ಲೇ ಈ ವರ್ಷ ದೇಶದ ಜನರನ್ನೇ ತುದಿಗಾಲಿನಲ್ಲಿ ನಿಲ್ಲಿಸಬಲ್ಲ ದೇಸಿ ಕ್ರೀಡೆಯಾದ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ ಎನ್ನುವ ಕುತೂಹಲ ಜೋರಾಗಿದೆ.

ಐಪಿಎಲ್ ಟೂರ್ನಿ ನಡೆಯುವುದು ಖಚಿತ ಎನಿಸಿರುವ ಬೆನ್ನಲ್ಲೇ ಈ ವರ್ಷ ದೇಶದ ಜನರನ್ನೇ ತುದಿಗಾಲಿನಲ್ಲಿ ನಿಲ್ಲಿಸಬಲ್ಲ ದೇಸಿ ಕ್ರೀಡೆಯಾದ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ ಎನ್ನುವ ಕುತೂಹಲ ಜೋರಾಗಿದೆ.

26

ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬರದ ಹಿನ್ನೆಲೆಯಲ್ಲಿ ಈ ವರ್ಷದ ಪ್ರೊ ಕಬಡ್ಡಿ ಟೂರ್ನಿ ರದ್ದು​ಗೊ​ಳ್ಳುವ ಸಾಧ್ಯತೆ ದಟ್ಟ​ವಾ​ಗಿದೆ. 

ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬರದ ಹಿನ್ನೆಲೆಯಲ್ಲಿ ಈ ವರ್ಷದ ಪ್ರೊ ಕಬಡ್ಡಿ ಟೂರ್ನಿ ರದ್ದು​ಗೊ​ಳ್ಳುವ ಸಾಧ್ಯತೆ ದಟ್ಟ​ವಾ​ಗಿದೆ. 

36

ಜುಲೈನಿಂದ ಅಕ್ಟೋ​ಬರ್‌ ವರೆ​ಗೂ ನಡೆ​ಯ​ಬೇ​ಕಿದ್ದ ಟೂರ್ನಿಯನ್ನು ಕೊರೋನಾ ಹಿನ್ನೆಲೆಯಲ್ಲಿ ಮುಂದೂ​ಡ​ಲಾ​ಗಿತ್ತು.

ಜುಲೈನಿಂದ ಅಕ್ಟೋ​ಬರ್‌ ವರೆ​ಗೂ ನಡೆ​ಯ​ಬೇ​ಕಿದ್ದ ಟೂರ್ನಿಯನ್ನು ಕೊರೋನಾ ಹಿನ್ನೆಲೆಯಲ್ಲಿ ಮುಂದೂ​ಡ​ಲಾ​ಗಿತ್ತು.

46

ಆದರೆ ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಐಪಿ​ಎಲ್‌ ನಡೆ​ಯ​ಲಿ​ರುವ ಕಾರಣ, ಒಂದೇ ಸಮ​ಯ​ದ​ಲ್ಲಿ ಎರ​ಡು ಪ್ರಮುಖ ಟೂರ್ನಿಗಳನ್ನು ನಿಭಾ​ಯಿ​ಸುವುದು ಪ್ರಸಾರ ಹಕ್ಕು ಹೊಂದಿ​ರುವ ಸ್ಟಾರ್‌ ವಾಹಿ​ನಿಗೆ ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ. 

ಆದರೆ ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಐಪಿ​ಎಲ್‌ ನಡೆ​ಯ​ಲಿ​ರುವ ಕಾರಣ, ಒಂದೇ ಸಮ​ಯ​ದ​ಲ್ಲಿ ಎರ​ಡು ಪ್ರಮುಖ ಟೂರ್ನಿಗಳನ್ನು ನಿಭಾ​ಯಿ​ಸುವುದು ಪ್ರಸಾರ ಹಕ್ಕು ಹೊಂದಿ​ರುವ ಸ್ಟಾರ್‌ ವಾಹಿ​ನಿಗೆ ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ. 

56

ಎಲ್ಲ​ಕ್ಕಿಂತ ಮುಖ್ಯ​ವಾಗಿ ಕಬ​ಡ್ಡಿ​ಯಲ್ಲಿ ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳಲು ಸಾಧ್ಯ​ವಿಲ್ಲ ಹೀಗಾಗಿ ಪ್ರೊ ಕಬಡ್ಡಿ ಆಯೋಜನೆ ಕಷ್ಟಸಾಧ್ಯ. 

ಎಲ್ಲ​ಕ್ಕಿಂತ ಮುಖ್ಯ​ವಾಗಿ ಕಬ​ಡ್ಡಿ​ಯಲ್ಲಿ ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳಲು ಸಾಧ್ಯ​ವಿಲ್ಲ ಹೀಗಾಗಿ ಪ್ರೊ ಕಬಡ್ಡಿ ಆಯೋಜನೆ ಕಷ್ಟಸಾಧ್ಯ. 

66

ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣ ಸಹ ಕಷ್ಟ ಎನಿ​ಸಿ​ರುವ ಕಾರಣ, ಈ ವರ್ಷದ ಟೂರ್ನಿಯನ್ನು ರದ್ದು​ಗೊ​ಳಿ​ಸಲು ಆಯೋ​ಜ​ಕರು ಚಿಂತಿ​ಸಿ​ದ್ದಾರೆ ಎನ್ನ​ಲಾ​ಗಿದೆ.

ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣ ಸಹ ಕಷ್ಟ ಎನಿ​ಸಿ​ರುವ ಕಾರಣ, ಈ ವರ್ಷದ ಟೂರ್ನಿಯನ್ನು ರದ್ದು​ಗೊ​ಳಿ​ಸಲು ಆಯೋ​ಜ​ಕರು ಚಿಂತಿ​ಸಿ​ದ್ದಾರೆ ಎನ್ನ​ಲಾ​ಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories