ರಾಜಕೀಯ ವಿಪ್ಲವ : ವ್ಯಾಸರಾಯರ ದರ್ಶನ ಪಡೆದ ಸಿಎಂ

First Published Jul 22, 2019, 12:34 PM IST

ರಾಜ್ಯ ರಾಜಕೀಯದಲ್ಲಿ ವಿಪ್ಲವ ತಲೆದೋರಿದೆ. ವಿಶ್ವಾಸ ಮತ ಯಾಚನೆಗೆ ಸಿಎಂ ಕುಮಾರಸ್ವಾಮಿ ಮುಂದಾಗಿದ್ದು, ಇಂದೇ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಲಾಪಕ್ಕೆ ಆಗಮಿಸುವ ಮುನ್ನ ಸಿಎಂ ಟೆಂಪಲ್ ರನ್ ನಡೆಸಿದ್ದಾರೆ. 

ಮುಂದುವರಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೆಂಪಲ್ ರನ್
undefined
ರಾಜಕೀಯ ವಿಪ್ಲವ ಹಿನ್ನೆಲೆ ವ್ಯಾಸರಾಯ ಮಠಕ್ಕೆ ಸಿಎಂ ಭೇಟಿ
undefined
ವ್ಯಾಸರಾಯರ ದರ್ಶನ ಪಡೆದ ಮುಖ್ಯಮಂತ್ರಿ
undefined
ವ್ಯಾಸರಾಯರ ಆಶೀರ್ವಾದ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ
undefined
ವಿಶ್ವಾಸಮತ ಯಾಚನೆ ನಡೆಯುವ ಸಾಧ್ಯತೆ ಹಿನ್ನೆಲೆ ದೇಗುಲ ಭೇಟಿ
undefined
ವ್ಯಾಸರಾಯರ ಆಶೀರ್ವಾದ ಪಡೆದು ವಿಶ್ವಾಸ ಮತದಲ್ಲಿ ಗೆಲ್ಲುವ ಭರವಸೆ ಹೊಂದಿರುವ ಸಿಎಂ
undefined
ಕಲಾಪಕ್ಕೆ ಆಗಮಿಸುವ ಮುನ್ನ ದೇಗುಲಕ್ಕೆ ಮೊದಲು ಭೇಟಿ ನೀಡಿ ಪೂಜೆ
undefined
ದೇವೇಗೌಡರ ಸೂಚನೆ ಮೇರೆ ವ್ಯಾಸರಾಯ ಮಠದ ಭೇಟಿ
undefined
ಮಠದಲ್ಲಿ ಸಿಎಂ ಹಾಗೂ ಬೆಂಬಲಿಗರಿಂದ ವಿಶೇಷ ಪೂಜೆ ಸಲ್ಲಿಕೆ
undefined
click me!