ಸಿಎಂ ಆಗುತ್ತಿದ್ದಂತೆ ಹುಟ್ಟೂರಿಗೆ ತೆರಳಿದ BSY : ಚೆಲುವನಾರಾಯಣನ ದರ್ಶನ

Published : Jul 27, 2019, 03:01 PM ISTUpdated : Jul 27, 2019, 03:06 PM IST

ನೂತನ‌ ಸಿಎಂ ಬಿಎಸ್ ಯಡಿಯೂರಪ್ಪ ಮಂಡ್ಯ ಜಿಲ್ಲೆಯ ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಭೇಟಿ ನೀಡಿದ್ದಾರೆ. ಬಳಿಕ ಮೇಲುಕೋಟೆ ಚೆಲುವನಾರಾಯಣನ ದರ್ಶನ ಪಡೆದಿದ್ದಾರೆ.  

PREV
18
ಸಿಎಂ ಆಗುತ್ತಿದ್ದಂತೆ ಹುಟ್ಟೂರಿಗೆ ತೆರಳಿದ BSY : ಚೆಲುವನಾರಾಯಣನ ದರ್ಶನ
ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹುಟ್ಟೂರು ಮಂಡ್ಯದ ಬೂಕನಕೆರೆಗೆ ಭೇಟಿ
ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹುಟ್ಟೂರು ಮಂಡ್ಯದ ಬೂಕನಕೆರೆಗೆ ಭೇಟಿ
28
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ
38
ಚೆಲುವನಾರಾಯಣನ ದರ್ಶನ ಪಡೆದ ನೂತನ ಸಿಎಂ
ಚೆಲುವನಾರಾಯಣನ ದರ್ಶನ ಪಡೆದ ನೂತನ ಸಿಎಂ
48
ತವರಿನಲ್ಲಿ ನೂತನ ಸಿಎಂ ಬಿಎಸ್ ಯಡಿಯೂರಪ್ಪ
ತವರಿನಲ್ಲಿ ನೂತನ ಸಿಎಂ ಬಿಎಸ್ ಯಡಿಯೂರಪ್ಪ
58
ಹೂಮಾಲೆ ಹಾಕಿ ದೇಗುಲದಲ್ಲಿ ನೂತನ ಸಿಎಂಗೆ ಸ್ವಾಗತ
ಹೂಮಾಲೆ ಹಾಕಿ ದೇಗುಲದಲ್ಲಿ ನೂತನ ಸಿಎಂಗೆ ಸ್ವಾಗತ
68
ಚೆಲುವನಾರಾಯಣನಲ್ಲಿ ಭಕ್ತಿಯಿಂದ ಬೇಡಿದ ಸಿಎಂ ಯಡಿಯೂರಪ್ಪ
ಚೆಲುವನಾರಾಯಣನಲ್ಲಿ ಭಕ್ತಿಯಿಂದ ಬೇಡಿದ ಸಿಎಂ ಯಡಿಯೂರಪ್ಪ
78
ತಮ್ಮ ಅಭಿಮಾನಿಗಳಿಗೆ ಕೈ ಮುಗಿದ ನೂತನ ಮುಖ್ಯಮಂತ್ರಿ
ತಮ್ಮ ಅಭಿಮಾನಿಗಳಿಗೆ ಕೈ ಮುಗಿದ ನೂತನ ಮುಖ್ಯಮಂತ್ರಿ
88
ಹುಟ್ಟೂರಲ್ಲಿ ಸಿಎಂ ಯಡಿಯೂರಪ್ಪ ಕಾರಿಗೆ ಅಭಿಮಾನಿಗಳ ಮುತ್ತಿಗೆ
ಹುಟ್ಟೂರಲ್ಲಿ ಸಿಎಂ ಯಡಿಯೂರಪ್ಪ ಕಾರಿಗೆ ಅಭಿಮಾನಿಗಳ ಮುತ್ತಿಗೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories