ಯಡಿಯೂರಪ್ಪ ಪ್ರಮಾಣ, ಪೋಟೋಗಳಲ್ಲಿ ಅನಾವರಣ..ಯಾರೆಲ್ಲ ಬಂದಿದ್ರು?

First Published Jul 26, 2019, 9:24 PM IST

ದಕ್ಷಿಣ ಭಾರತದಲ್ಲಿ ಮತ್ತೆ ಕಮಲ ಅರಳಿದೆ. ಹಸಿರು ಶಾಲು ಹೊದ್ದು ಬಂದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜುಲೈ 26, ಶುಕ್ರವಾರ ಸಂಜೆ 6.35ಕ್ಕೆ ರಾಜ್ಯಪಾಲ ವಿಆರ್ ವಾಲಾ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹಾಗಾದರೆ ಜುಲೈ 26 ರಂದು ಬಿಎಸ್‌ ವೈ ದಿನಚರಿ ಹೇಗಿತ್ತು?ಪ್ರಮಾಣ ವಚನದ ಹೈಲೈಟ್ಸ್ ಏನು?

22ನೇ ಸಿಎಂ ಆಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ.
undefined
ಕಾಂಗ್ರೆಸ್ ನಾಯಕ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಜರಿ.
undefined
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು...
undefined
ಸಂಸದೆ ಶೋಭಾ ಕರಂದ್ಲಾಜೆ ಆದಿಯಾಗಿ ಬಿಜೆಪಿ ನಾಯಕರ ಸಂಭ್ರಮ
undefined
ರಾಷ್ಟ್ರಗೀತೆಗೆ ವಂದನೆ
undefined
ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕಾರ
undefined
ಮತ್ತೊಮ್ಮೆ ಸಿಎಂ ಆದ ಸಂಭ್ರಮ
undefined
ಪ್ರಮಾಣಕ್ಕೂ ಮುನ್ನ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ.
undefined
ಯಡಿಯೂರಪ್ಪ ಜತೆ ಹೆಜ್ಜೆ ಹಾಕಿದ ನಾಯಕರು
undefined
ಪ್ರಮಾಣಕ್ಕೂ ಮುನ್ನ ದೇವರ ಆಶೀರ್ವಾದ
undefined
ರಾಜ್ಯಪಾಲರಿಂದ ಶುಭಾಶಯ
undefined
ಪ್ರಮಾಣಕ್ಕೂ ಮುನ್ನ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಹುತಾತ್ಮರಿಗೆ ವಂದನೆ
undefined
click me!