ವಿಶೇಷ ಬಾವುಟ ಮಾಡಲು ಮನೆಯನ್ನೇ ಮಾರಿದ ದೇಶಭಕ್ತ!
First Published May 17, 2019, 12:17 PM ISTಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ್ದಾರೆ. ಹೌದು ಇಲ್ಲಿದೆ ಆಂಧ್ರಪ್ರದೇಶದ ಅಪ್ಪಟ ದೇಶಪ್ರೇಮಿ ಸತ್ಯನಾರಾಯಣ್ ಕತೆ