ಪೇಜಾವರರು ಅಜರಾಮರ; ಮಹಾಸಂತನ ಜೀವನಚಿತ್ರ!

First Published Dec 30, 2019, 5:43 PM IST

ಪೇಜಾವರ ಅಧೋಕ್ಷಜ ಮಠದ 33 ನೇ ಯತಿಶ್ರೇಷ್ಠ ವಿಶ್ವೇಶತೀರ್ಥರು ಶ್ರೀಕೃಷ್ಣನ ಕರೆಗೆ ಓಗೊಟ್ಟು ಬೃಂದಾವನಸ್ಥರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೋಭೆಯ ಸಂದರ್ಭದಲ್ಲಿ ತಮ್ಮ ಸಮನ್ವಯದ ದೃಷ್ಟಿಯಿಂದ ಸೂಕ್ಷ್ಮ ವಿಚಾರಗಳನ್ನು ಬಗೆಹರಿಸುವುದಕ್ಕೆ ಪ್ರಸಿದ್ಧರಾಗಿದ್ದ ಅವರನ್ನು ನಾಡು ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ಶ್ರೀಗಳ ಕೆಲವು ಅಪರೂಪದ ಫೋಟೋಗಳ ಮೂಲಕ ಅವರನ್ನು ಸ್ಮರಿಸೋಣ. 

ಪೇಜಾವರರ ಪೂರ್ವಾಶ್ರಮದ ಅಪರೂಪದ ಫೋಟೋಗಳಿವು
undefined
ತಮ್ಮ ಗುರುಗಳಾದ ವಿದ್ಯಾಮಾನ್ಯರೊಂದಿಗೆ ಪೇಜಾವರ ವಿಶ್ವೇಶ ತೀರ್ಥರು
undefined
ವಾಜಪೇಯಿ ಅವರಿಗೆ ಶ್ರೀಗಳಿಂದ ಆಶೀರ್ವಾದ
undefined
ಪೇಜಾವರರು
undefined
ರವಿಶಂಕರ್ ಗುರೂಜಿಯಿಂದ ಶ್ರೀಗಳಿಗೆ ಸನ್ಮಾನ
undefined
ವೀರೇಂದ್ರ ಹೆಗ್ಗಡೆ- ಶ್ರೀಗಳ ಅಪರೂಪದ ಫೋಟೋ
undefined
ಫೋನ್‌ನಲ್ಲಿ ಸಂಭಾಷಣೆ ನಿರತ ಶ್ರೀಗಳು
undefined
ಪರ್ಯಾಯದ ಸಂದರ್ಭದಲ್ಲಿ
undefined
ಸಿದ್ಧಗಂಗಾ ಶ್ರೀಗಳ ಜೊತೆ ಪೇಜಾವರರು
undefined
ಬಿಜೆಪಿ ಭೀಷ್ಮ ಅಡ್ವಾಣಿ ಅವರಿಗೆ ಶ್ರೀಗಳು ಆಶೀರ್ವದಿಸುತ್ತಿರುವುದು
undefined
ಇನ್ಫೋಸಿಸ್ ನಾರಾಯಣ ಮೂರ್ತಿಯವರು ಶ್ರೀಗಳ ಆಶೀರ್ವಾದ ಪಡೆಯುತ್ತಿರುವುದು
undefined
ಶ್ರೀಗಳ ಜೊತೆ ಇಂದಿರಾ ಗಾಂಧಿಯವರ ಅಪರೂಪದ ಫೋಟೋ
undefined
click me!