ಒಂದು ವಾರದ ಅವಧಿಯಲ್ಲಿ ಮಳೆ, ಹವಾಮಾನ, ಅನಿರೀಕ್ಷಿತ ಸವಾಲುಗಳೆಲ್ಲವನ್ನೂ ಜತೆಯಾಗಿ ಎದುರಿಸಿ ಕಾಳಿ, ಶಾರದೆ ಮಾತ್ರವಲ್ಲ ಶಾರದಾ ವಿಸರ್ಜನೆಯ ಮನೋಜ್ಞ ಚಿತ್ರಣವನ್ನು ಕ್ಯಾಮರಾದ ಮೂಲಕ ಕಟ್ಟಿಕೊಡುವ ಕನಸು ಕೊನೆಗೂ ನನಸಾಗಿದೆ. ನಮ್ಮ ಸಿದ್ಧತೆಗಿಂತ ಪಾತ್ರಧಾರಿಗಳ ಹಾಗೂ ತಂಡದ ಬದ್ಧತೆ ಯಶಸ್ಸಿಗೆ ಕಾರಣವಾಗಿದೆ ಎಂದು ಯುವ ವಿದ್ಯಾರ್ಥಿ ಛಾಯಾಗ್ರಾಹಕ ಪ್ರಸಾದ್ ಪೈ ತಿಳಿಸಿದ್ದಾರೆ.
ಒಂದು ವಾರದ ಅವಧಿಯಲ್ಲಿ ಮಳೆ, ಹವಾಮಾನ, ಅನಿರೀಕ್ಷಿತ ಸವಾಲುಗಳೆಲ್ಲವನ್ನೂ ಜತೆಯಾಗಿ ಎದುರಿಸಿ ಕಾಳಿ, ಶಾರದೆ ಮಾತ್ರವಲ್ಲ ಶಾರದಾ ವಿಸರ್ಜನೆಯ ಮನೋಜ್ಞ ಚಿತ್ರಣವನ್ನು ಕ್ಯಾಮರಾದ ಮೂಲಕ ಕಟ್ಟಿಕೊಡುವ ಕನಸು ಕೊನೆಗೂ ನನಸಾಗಿದೆ. ನಮ್ಮ ಸಿದ್ಧತೆಗಿಂತ ಪಾತ್ರಧಾರಿಗಳ ಹಾಗೂ ತಂಡದ ಬದ್ಧತೆ ಯಶಸ್ಸಿಗೆ ಕಾರಣವಾಗಿದೆ ಎಂದು ಯುವ ವಿದ್ಯಾರ್ಥಿ ಛಾಯಾಗ್ರಾಹಕ ಪ್ರಸಾದ್ ಪೈ ತಿಳಿಸಿದ್ದಾರೆ.